ಕಳಸಕ್ಕೆ ವರ್ಗಾವಣೆಗೊಂಡ ಮೂಡುಬಿದಿರೆ ಮೆಸ್ಕಾಂ ಎಇಇ ಮೋಹನ್ ಟಿ. ಅವರಿಗೆ ಬೀಳ್ಕೊಡುಗೆ
ಕಳಸಕ್ಕೆ ವರ್ಗಾವಣೆಗೊಂಡ ಮೂಡುಬಿದಿರೆ ಮೆಸ್ಕಾಂ ಎಇಇ ಮೋಹನ್ ಟಿ. ಅವರಿಗೆ ಬೀಳ್ಕೊಡುಗೆ
1105 ಲೇಖನಗಳು
ಕಳಸಕ್ಕೆ ವರ್ಗಾವಣೆಗೊಂಡ ಮೂಡುಬಿದಿರೆ ಮೆಸ್ಕಾಂ ಎಇಇ ಮೋಹನ್ ಟಿ. ಅವರಿಗೆ ಬೀಳ್ಕೊಡುಗೆ
ಮೂಡುಬಿದಿರೆ ಮಿಡ್ ಟೌನ್ ರೋಟರಿ ಪದಾಧಿಕಾರಿಗಳ ಪದಗ್ರಹಣ; ಸೇವಾ ಕಾರ್ಯಗಳಿಗೆ ಆದ್ಯತೆ ಘೋಷಿಸಿದ ನೂತನ ಅಧ್ಯಕ್ಷ ಮುರಳೀಧರ ಕೋಟ್ಯಾನ್
ಮೂಡುಬಿದಿರೆ: ಡಿಜಿಟಲ್ ಯುಗದ ಪ್ರತಿಭಾವಂತ ಉದ್ಯಮಿ, ಯಾಪ್ ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಅತುಲ್ ಹೆಗ್ಡೆ (53) ಜುಲೈ 7ರಂದು ಮುಂಬೈನ ಸ್ವಂತ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.
ಮೂಡುಬಿದಿರೆ: ಕಾರ್ಕಳ ಕಡೆಯ ಚಿಲಿಂಬಿಯಿಂದ ಮೂಡುಬಿದಿರೆ ಕಡೆಗೆ ಬರುತ್ತಿದ್ದ ಕಾರೊಂದು ಬೆಳುವಾಯಿ ಫ್ಲೈಓವರ್ ಆರಂಭದಲ್ಲೇ ಮಳೆನೀರು ನಿಂತಿದ್ದ ಪರಿಣಾಮ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಸೆಲ್ಕೋ ಸಿಇಒ ಗುರುಪ್ರಕಾಶ್ ಶೆಟ್ಟಿ ಮೂಡುಬಿದಿರೆ ಜೈನ ಮಠಕ್ಕೆ ಭೇಟಿ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಯಗಾರ: ಎಐಯಿಂದ ಹೊಸ ಅವಕಾಶಗಳು ಸೃಷ್ಟಿ-ವೇಣು ಶರ್ಮಾ
ಮೂಡುಬಿದಿರೆಯಲ್ಲಿ ಹಲಸು-ಮಾವು, ಸ್ವದೇಶಿ ಉತ್ಪನ್ನಗಳ ಬೃಹತ್ ಮೇಳಕ್ಕೆ ಚಾಲನೆ
ಪಣಪಿಲ ಶ್ರೀ ರಾಜ್ ಫಿಶ್ ಫಾರ್ಮ್ನಲ್ಲಿ ಮತ್ಸ್ಯ ಮೇಳ: ಜುಲೈ 11, 12ರಂದು ಮೀನು ಕೃಷಿ ತರಬೇತಿ, ಮಾರಾಟ
ಆಳ್ವಾಸ್ನಲ್ಲಿ ಎನ್ಡಿಎ ಆಕಾಂಕ್ಷಿಗಳಿಗೆ ಕರ್ನಲ್ ಸೋಮು ಜಿ ಮಹಾರಾಜನ್ ಮಾರ್ಗದರ್ಶನ
ರಾಷ್ಟ್ರೀಯ ಮಾದಕವಸ್ತು ವಿರೋಧಿ ದಿನದಂಗವಾಗಿ ಆಳ್ವಾಸ್ ಪಿಯು ಕಾಲೇಜಿನಲ್ಲಿ ಜಾಗೃತಿ
ನಿಡ್ಡೋಡಿ ಶ್ರೀ ದುರ್ಗಾದೇವಿ ಶಾಲೆಯಲ್ಲಿ ವನಮಹೋತ್ಸವ: ಹಸಿರು ದಿನಾಚರಣೆ ಅಂಗವಾಗಿ ಸಸಿ ವಿತರಣೆ
ಕಾರ್ಕಳ: 'ಕಾಸ್ಟ್ ಅಂಡ್ ಮ್ಯಾನೇಜ್ಮೆಂಟ್ ಅಕೌಂಟೆಂಟ್ (ಸಿಎಂಎ) ಫೌಂಡೇಶನ್' ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಪರೀಕ್ಷೆ ಬರೆದ 18 ವಿದ್ಯಾರ್ಥಿಗಳ ಪೈಕಿ 14 ಮಂದಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದು, ಸಂಸ್ಥೆ ಶೇ. 77.77ರಷ್ಟು ತೇರ್ಗಡೆ ಪ್ರಮಾಣ ದಾಖಲಿಸಿದೆ.
ಮೂಡುಬಿದಿರೆ: ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು (ಯುನೆಸ್ಕೋ ಮಾನ್ಯತೆ ಪಡೆದ ಸಂಸ್ಥೆ) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮೂಡುಬಿದಿರೆ ತಾಲೂಕು ಘಟಕವನ್ನು ಪುನರ್ರಚನೆ ಮಾಡಲಾಗಿದ್ದು, ಅಧ್ಯಕ್ಷೆಯಾಗಿ ಸಮಾಜ ಸೇವಕಿ ಪದ್ಮಶ್ರೀ ಭಟ್ ನಿಡ್ಡೋಡಿ ಅವರನ್ನು ಎರಡನೇ ಬಾರಿಗೆ ನೇಮಕ ಮಾಡಲಾಗಿದೆ.
ಮೂಡುಬಿದಿರೆ: ಬನ್ನಡ್ಕ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿಬಿಎಲ್ ಸಂಸ್ಥೆಗೆ ಸೇರಿದ ಲಾರಿ ಹಾಗೂ ಟ್ಯಾಂಕರ್ಗಳನ್ನು ರಸ್ತೆ ಬದಿಯಲ್ಲಿ ಅಪಾಯಕಾರಿಯಾಗಿ ನಿಲ್ಲಿಸಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮೂಡುಬಿದಿರೆಯಲ್ಲಿ ಜು.10ರಿಂದ ಮೂರು ದಿನಗಳ ಹಲಸು-ಮಾವು, ಸ್ವದೇಶಿ ಉತ್ಪನ್ನಗಳ ಬೃಹತ್ ಮೇಳ
ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತಾನಗರ, ಬಿ.ಟಿ. ರಸ್ತೆ, ಕುಕ್ಕುಂಜೆ, ಕಡಂದಲೆ, ಜೋಡಿಕಟ್ಟೆ ಪ್ರದೇಶಗಳಲ್ಲಿ ಹಲವು ವರ್ಷಗಳಿಂದ ಸಮರ್ಪಕ ಮೊಬೈಲ್ ನೆಟ್ವರ್ಕ್ ಲಭ್ಯವಾಗದ ಕಾರಣ ಸಾರ್ವಜನಿಕರು, ಶಿಕ್ಷಕರು, ಬಿಎಲ್ಒಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಪ್ರಮುಖ ದೂರಸಂಪರ್ಕ ಸಂಸ್ಥೆಗಳ ಸಿಗ್ನಲ್ ಬಹುತೇಕ ಲಭ್ಯವಾಗದೇ, ದಿನನಿತ್ಯದ ಸಂಪರ್ಕ ವ್ಯವಸ್ಥೆ, ತುರ್ತು ಸೇವೆಗಳು, ಸರ್ಕಾರಿ ಕಾರ್ಯಗಳ ಮೇಲೂ ಪರಿಣಾಮ ಬೀರಿದೆ.
ಜುಲೈ 10, 11ರಂದು ಆಳ್ವಾಸ್ನಲ್ಲಿ 'ಕನ್ನಡ ಗಾನ ಗುಚ್ಛ': ವೈವಿಧ್ಯಮಯ ಹಾಡುಗಳ ವಿನೂತನ ರಂಗಪ್ರಸ್ತುತಿ
ಇಟಲಿಯಲ್ಲಿ ಮೂಡುಬಿದಿರೆಯ ಅನನ್ಯಾ ಜೈನ್ ಸಾಧನೆ: ಪಾಲಿಟೆಕ್ನಿಕೊ ಡಿ ಮಿಲಾನೊದ ಆರ್ಕಿಟೆಕ್ಚರ್ ಡಿಸೈನ್ ಮ್ಯಾನೇಜ್ಮೆಂಟ್ನಲ್ಲಿ ಪ್ರಥಮ ರ್ಯಾಂಕ್
ಮೂಡುಬಿದಿರೆ ಮೂಲದ ರಿಶೆಲ್ ಫೆರ್ನಾಂಡಿಸ್ಗೆ 'ಲೀಡ್ ಹರ್' ಪ್ರಶಸ್ತಿ: ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಹಯೋಗದ ಗೌರವ
ರೋಟರಿ ಮಿಡ್ ಟೌನ್, ಪವರ್ ಫ್ರೆಂಡ್ಸ್, ದಾನಿಗಳ ನೆರವಿನಿಂದ ಕುಶಲಕರ್ಮಿ ಕುಟುಂಬಕ್ಕೆ ಸೂರು: ಮಾರೂರಿನಲ್ಲಿ ‘ಶ್ರೀ ಕಾಳಿಕಾಂಬ’ ಮನೆ ಹಸ್ತಾಂತರ
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಅಂಚೆ ಇಲಾಖೆ ಮಾಹಿತಿ ಕಾರ್ಯಗಾರ: ಡಿಜಿಟಲ್ ಯುಗದಲ್ಲೂ ಅಂಚೆ ಇಲಾಖೆ ಜನರ ವಿಶ್ವಾಸದ ಸಂಸ್ಥೆ- ಗುರುಪ್ರಸಾದ್
ಮೂಡುಬಿದಿರೆ : ತೋಡಾರು ಸಮೀಪದ ಮೈಟ್ ಕಾಲೇಜು ಹಾಗೂ ಯೆನೆಪೋಯ ಕಾಲೇಜಿನ ನಡುವಿನ ಇಕ್ಕಟ್ಟಾದ ರಸ್ತೆಯಲ್ಲಿ ಡಿಬಿಎಲ್ ಸಂಸ್ಥೆಗೆ ಸೇರಿದ ಲಾರಿಯೊಂದು ಬುಧವಾರ ರಾತ್ರಿ ಅಪಾಯಕಾರಿಯಾಗಿ ರಸ್ತೆಯಲ್ಲೇ ನಿಂತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.
ನಮ್ಮ ಕುಡ್ಲ ವಾಹಿನಿಯ ಪ್ರಾಯೋಜಕತ್ವದಲ್ಲಿ ನಡೆದ ನಮ್ಮ ಕುಡ್ಲ ಸೀಸನ್-4 ರಾಜ್ಯ ಮಟ್ಟದ ನೃತ್ಯ ಭಜನಾ ಸ್ಪರ್ಧೆಯಲ್ಲಿ ಮೂಡುಬಿದಿರೆ ಕೋಟೆಬಾಗಿಲು ಮಹಮ್ಮಾಯಿ ಸೇವಾ ಭಜನಾ ಮಂಡಳಿ ತೃತೀಯ ಸ್ಥಾನ ಪಡೆದು ಗಮನ ಸೆಳೆದಿದೆ.
ಮೂಡುಬಿದಿರೆ: ಬಲಿಪ ಪ್ರಸಾದ್ ಭಾಗವತರ 50ರ ನೆನಪಿನ ಅಂಗವಾಗಿ ಆಯೋಜಿಸಲಾದ ಪಂಚಾಶತ್ ಸ್ಮರಣೆ–ಪಂಚಾಶತ್ ಸಮ್ಮಾನ್ ಸರಣಿಯ 12ನೇ ಸನ್ಮಾನ ಕಾರ್ಯಕ್ರಮದಲ್ಲಿ ವಾಸ್ತು ತಜ್ಞ, ಜ್ಯೋತಿಷಿ, ಲೇಖಕ, ಯಕ್ಷಗಾನ ಸಂಘಟಕ ರಾಘವೇಂದ್ರ ಭಂಡಾರ್ಕಾರ್ ಅವರನ್ನು ಮಾರೂರು ಗುಡ್ಡಲಂಗಡಿಯಲ್ಲಿ ಬುಧವಾರ ಗೌರವಿಸಲಾಯಿತು.