ಮೂಡುಬಿದಿರೆ: ದಿಗಂಬರ ಜೈನ ಶಾಲೆಯಲ್ಲಿ ರೋಬೋಟಿಕ್, ಕ್ರೀಡೋ, ಎಐ ಲ್ಯಾಬ್ ಉದ್ಘಾಟನೆ
ಮೂಡುಬಿದಿರೆ: ದಿಗಂಬರ ಜೈನ ಶಾಲೆಯಲ್ಲಿ ರೋಬೋಟಿಕ್, ಕ್ರೀಡೋ, ಎಐ ಲ್ಯಾಬ್ ಉದ್ಘಾಟನೆ
601 ಲೇಖನಗಳು
ಮೂಡುಬಿದಿರೆ: ದಿಗಂಬರ ಜೈನ ಶಾಲೆಯಲ್ಲಿ ರೋಬೋಟಿಕ್, ಕ್ರೀಡೋ, ಎಐ ಲ್ಯಾಬ್ ಉದ್ಘಾಟನೆ
ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಯೋಗ ದಿನಾಚರಣೆ
ರೋಟರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಿಂದ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಕಾಲೇಜಿಗೆ ಎರಡು ಚಿನ್ನದ ಪದಕ
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ಗೆ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಗೌರವ
ಮೂಡುಬಿದಿರೆ: ಬಾಬು ರಾಜೇಂದ್ರ ಪ್ರಸಾದ್ ಹಳೆ ವಿದ್ಯಾರ್ಥಿ ಧೀರಜ್ ಶೆಣೈರಿಂದ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್ ವಿತರಣೆ
ಕಲ್ಲಮುಂಡ್ಕೂರಿನಲ್ಲಿ ಪತಂಜಲಿ ಪರಿವಾರದಿಂದ ಯೋಗ ದಿನಾಚರಣೆ: ಯೋಗ ಪ್ರಾತ್ಯಕ್ಷಿಕೆ
ಯುವವಾಹಿನಿ ಮೂಡುಬಿದಿರೆ ಘಟಕದಿಂದ ಕಲೆ, ಸಾಹಿತ್ಯ, ಭಜನಾ, ನೃತ್ಯ ತಂಡಗಳ ರಚನೆ: ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ
ಮೂಡುಬಿದಿರೆ: ಚಲಿಸುತ್ತಿದ್ದ ಮಾರುತಿ ಸಿಯಾಜ್ ಕಾರಿಗೆ ಬೆಂಕಿ ಕಾಣಿಸಿಕೊಂಡು ವಾಹನ ಭಾಗಶಃ ಸುಟ್ಟ ಘಟನೆ ಸೋಮವಾರ ಸಂಜೆ ಮೂಡುಬಿದಿರೆ ಪೇಟೆಯಲ್ಲಿ ನಡೆದಿದೆ
ಶಿರ್ತಾಡಿ ಆಸ್ಪತ್ರೆಗೆ ಸಚಿವ ಖಾದರ್ ಭೇಟಿ: ಪೂರ್ಣಕಾಲಿಕ ವೈದ್ಯರ ನೇಮಕದ ಭರವಸೆ
ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ ಡಾ. ಪಾದೇಕಲ್ಲು ವಿಷ್ಣು ಭಟ್ ಆಯ್ಕೆ: ಟಿ.ಎ.ಎನ್. ಖಂಡಿಗೆಗೆ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ
ನೀರ್ಕೆರೆ ಶಾಲೆಯಲ್ಲಿತರಗತಿ ಕೊಠಡಿ- ಸ್ಮಾರ್ಟ್ ತರಗತಿ ಉದ್ಘಾಟನೆ, ನೂತನ ಕೊಠಡಿಗಳಿಗೆ ಶಂಕುಸ್ಥಾಪನೆ: ಪಿಯುಸಿ ಶಿಕ್ಷಣ ಆರಂಭ- ಶಾಸಕ ಉಮಾನಾಥ ಕೋಟ್ಯಾನ್ ಆಶಯ
ಬನ್ನಡ್ಕದ ಗುರು ರಾಘವೇಂದ್ರ ಕುಣಿತ ಭಜನಾ ಮಂಡಳಿ ಭಜಕರ ಸಮ್ಮಿಲನ, ವಿದ್ಯಾನಿಧಿ ವಿತರಣೆ- ಸಾಧನಾ ಪುರಸ್ಕಾರ
ಮರ ಬಿದ್ದು ಹಾನಿಗೀಡಾದ ಮನೆಗೆ ಟೀಮ್ ಕಲ್ಕಿ ಮಂಜೇಶ್ವರ ನೆರವು
ಜವನೆರ್ ಬೆದ್ರ ಫೌಂಡೇಶನ್, ಅಬ್ಬಕ್ಕ ಬ್ರಿಗೇಡ್ ಮಹಿಳಾ ಘಟಕದ ಪಡಗ್ರಹಣ-ಯೋಗ ದಿನಾಚರಣೆ
ಐಪಿಎಲ್ ಮಾದರಿಯಲ್ಲಿ ಕಂಬಳಕ್ಕೂ ಪ್ರಾಯೋಜಕತ್ವ: ದೇವಿಪ್ರಸಾದ್ ಶೆಟ್ಟಿ ಆಶಯ
ವಿಶ್ವ ಯೋಗ ದಿನ: ನಿಡ್ಡೋಡಿಯ ಶ್ರೀ ದುರ್ಗಾದೇವಿ ಶಾಲೆಯಲ್ಲಿ ಯೋಗದ ಮಹತ್ವದ ಅರಿವು
ಶಿರ್ತಾಡಿ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಯೋಗಾಸನಗಳ ಪ್ರಾತ್ಯಕ್ಷಿಕೆ
ಜೆಸಿಐ ಮುಂಡ್ಕೂರು ಭಾರ್ಗವ, ಪತಂಜಲಿ ಯೋಗ ಪರಿವಾರದಿಂದ ಕಡಂದಲೆ ವಿದ್ಯಾರ್ಥಿ ನಿಲಯದಲ್ಲಿ ಯೋಗ ಶಿಬಿರ
ಎಕ್ಸಲೆಂಟ್ ಶಾಲೆಯಲ್ಲಿ ಪ್ರಜಾಪ್ರಭುತ್ವದ ಪಾಠ: ಇವಿಎಂ ಮೂಲಕ ಶಾಲಾ ಸಂಸತ್ ಚುನಾವಣೆ
ಮೂಡುಬಿದಿರೆ ಗೌರಿಕೆರೆ ರಾಮಪುರ ರಾಮ ಮಂದಿರದಲ್ಲಿ ಜೂನ್ 25ರಿಂದ ದೃಢ ಸಂಪ್ರೋಕ್ಷಣಾ
ಮೂಡುಬಿದಿರೆ: ಪತಂಜಲಿ ಯೋಗ ಪರಿವಾರ ಮೂಡಬಿದಿರೆ ವತಿಯಿಂದ 12ನೇ ವಿಶ್ವ ಯೋಗ ದಿನಾಚರಣೆಯನ್ನು ಒಂಟಿಕಟ್ಟೆಯ ಸಂಜೀವ ಶೆಟ್ಟಿ ಸಭಾಂಗಣದಲ್ಲಿ ಬೆಳಿಗ್ಗೆ 6 ಗಂಟೆಯಿಂದ ನಡೆಸಲಾಯಿತು. ಪತಂಜಲಿ ಯೋಗ ಪರಿವಾರದ ಯೋಗ ಶಿಕ್ಷಕರಾದ ಶರತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗಾಭ್ಯಾಸ ಹಾಗೂ ಆರೋಗ್ಯ ಜಾಗೃತಿಗೆ ಒತ್ತು ನೀಡಲಾಯಿತು.
ಮೂಡುಬಿದಿರೆ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಮೂಡುಬಿದ್ರಿ ಪತಂಜಲಿ ಯೋಗ ಸಮಿತಿಯ ವತಿಯಿಂದ ಒಂಟಿಕಟ್ಟೆಯ ಶೆಟ್ಟಿ ಬ್ರದರ್ಸ್ ಸಭಾಂಗಣದಲ್ಲಿ ಭಾನುವಾರ ಬೆಳಗ್ಗೆ ಯೋಗಾಭ್ಯಾಸ ಕಾರ್ಯಕ್ರಮ ನಡೆಯಿತು.
ಸಾವಿರ ಕಂಬ ಬಸದಿಯಲ್ಲಿ ಜೈನ ಪ್ರೌಢಶಾಲೆಯ ಎನ್ಸಿಸಿ ಕೆಡೆಟ್ಗಳಿಂದ ಯೋಗಾಭ್ಯಾಸ
ಯೋಗ ದಿನ: ವೇಣೂರು ಬ್ರೈಟ್ ಹೊರೈಝನ್ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಯೋಗಾಭ್ಯಾಸ
ಯೋಗ ದಿನಾಚರಣೆ: ಆಳ್ವಾಸ್ನಲ್ಲಿ 1,500ಕ್ಕೂ ಅಧಿಕ ವಿದ್ಯಾರ್ಥಿಗಳ ಸಾಮೂಹಿಕ ಯೋಗಾಭ್ಯಾಸ
example
ಕಂಬಳ ಮಹಾಸಭೆ : ಕಂಬಳಕ್ಕೆ ವಾರ್ಷಿಕ ₹5 ಕೋಟಿ ಅನುದಾನಕ್ಕೆ ಮನವಿ-ಬೆಳಪು ದೇವಿಪ್ರಸಾದ್ ಶೆಟ್ಟಿ
2026-27ರ ಕಂಬಳ ಋತುವಿನ ವೇಳಾಪಟ್ಟಿ ಪ್ರಕಟ: ನ.14 ಪಣಪಿಲ, 2027 ಜನವರಿ 23ರಂದು ಮೂಡುಬಿದಿರೆ ಕಂಬಳ
ಮೂಡುಬಿದಿರೆ: ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಮೂಡುಬಿದಿರೆಯ ಹೊಸಬೆಟ್ಟುವಿನ ಚಂದ್ರಹಾಸ್ ಸನಿಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೂಡುಬಿದಿರೆ ವಕೀಲರ ಸಂಘದ ಪದಗ್ರಹಣ: ವಕೀಲರ ಭವನಕ್ಕೆ ₹1 ಲಕ್ಷ ದೇಣಿಗೆ ಘೋಷಿಸಿದ ತಾರಾನಾಥ್ ಪೂಜಾರಿ
ಸ್ವಸ್ತಿಶ್ರೀ ಜೈನ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಯೋಗ ದಿನ : ಯೋಗಾಸನ ಪ್ರದರ್ಶಿಸಿದ ಭಟ್ಟಾರಕ ಸ್ವಾಮೀಜಿ
ವೈಬ್ರೆಂಟ್ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ: ದೈಹಿಕ-ಮಾನಸಿಕ ಸಮತೋಲನಕ್ಕೆ ಯೋಗಾಭ್ಯಾಸ ಅಗತ್ಯ: ಡಾ. ವೃಂದಾ ಬೆಡೇಕರ್
ಮೂಡುಬಿದಿರೆ: ಯುವಜನರಲ್ಲಿ ಹಣಕಾಸು ಸಾಕ್ಷರತೆಯನ್ನು ಆಟ ಮತ್ತು ಚಟುವಟಿಕೆಗಳ ಮೂಲಕ ಬೆಳೆಸುವ ಉದ್ದೇಶದಿಂದ ಪ್ರವಾಕ್ಯ ಫೌಂಡೇಶನ್ ಫನ್ ವಿತ್ ಫೈನಾನ್ಷಿಯಲ್ಸ್ ಕಾರ್ಯಕ್ರಮವನ್ನು ಆಯೋಜಿಸಿತು. ಸುಮಾರು 124 ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮೂಡುಬಿದಿರೆ: ಸಂತ ಇಗ್ನೇಷಿಯಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತು ಹಾಗೂ ವಿವಿಧ ಕ್ಲಬ್ಗಳ ಉದ್ಘಾಟನಾ ಮತ್ತು ಪ್ರಮಾಣವಚನ ಕಾರ್ಯಕ್ರಮ ಶನಿವಾರ ನಡೆಯಿತು.
ಮೂಡುಬಿದಿರೆ: ವಿದ್ಯಾರ್ಥಿಗಳ ಅಡಗಿರುವ ಪ್ರತಿಭೆಗಳನ್ನು ಹೊರತಂದು ಅವರ ಸರ್ವಾಂಗೀಣ ವ್ಯಕ್ತಿತ್ವ ವಿಕಾಸಕ್ಕೆ ಸಹಪಠ್ಯ ಚಟುವಟಿಕೆಗಳು ಪ್ರಮುಖ ಸಾಧನವಾಗಿವೆ ಎಂಬ ಧ್ಯೇಯದೊಂದಿಗೆ ಶಿರ್ತಾಡಿಯ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು.
ಮೂಡುಬಿದಿರೆ: ಇಲ್ಲಿನ ಲಯನ್ಸ್ ಕ್ಲಬ್ 50 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಜೂನ್ 25ರಂದು ಸುವರ್ಣ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ ಕಣಂಜಾರು ತಿಳಿಸಿದರು.
ಮೂಡುಬಿದಿರೆ: ಗ್ರಾಮೀಣ ಯುವಜನರಿಗೆ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ 16ನೇ ಆವೃತ್ತಿಯ ಆಳ್ವಾಸ್ ಪ್ರಗತಿ–2026 ಬೃಹತ್ ಉದ್ಯೋಗ ಮೇಳವು ಆಗಸ್ಟ್ 7 ಮತ್ತು 8ರಂದು ಮೂಡುಬಿದಿರೆಯ ವಿದ್ಯಾಗಿರಿ ಕ್ಯಾಂಪಸ್ನಲ್ಲಿ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಡಾರಿನಲ್ಲಿರುವ ಮಿಜಾರು ಕೆಪಿಎಸ್ ಶಾಲಾ ಆವರಣದಲ್ಲಿ ಪ್ರಾಥಮಿಕ ಶಾಲೆಯ ನಾಲ್ಕು ನೂತನ ಕೊಠಡಿಗಳ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಸ್ಥಳೀಯರು ಶನಿವಾರ ವಿರೋಧ ವ್ಯಕ್ತಪಡಿಸಿದರು.
ನೇತಾಜಿ ಬ್ರಿಗೇಡ್ ಮೂಡುಬಿದಿರೆ ತಂಡಕ್ಕೆ 'ಸೇವಾ ರತ್ನ ಗೌರವ ಪ್ರಶಸ್ತಿ' ಪ್ರದಾನ
ಕಂಬಳ ಸಮಿತಿಯಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ: ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಸಮಿತಿಗಳ ರಚನೆಗೆ ಚಿಂತನೆ
ಮೂಡುಬಿದಿರೆ: ರಾಜ್ಯದ ಸಾಂಸ್ಕೃತಿಕ ಪರಂಪರೆಯಾದ ಕಂಬಳವನ್ನು ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಆಯೋಜಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಈ ಕುರಿತು ಜೂನ್ 20ರಂದು ಬೆಳಗ್ಗೆ 11 ಗಂಟೆಗೆ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಲಿದ್ದು, ಮುಖ್ಯಮಂತ್ರಿಗಳ ಆಶಯದಂತೆ ಈ ಸಭೆ ಆಯೋಜಿಸಲಾಗಿದೆ.
ಕೆ.ಅಮರನಾಥ ಶೆಟ್ಟಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾಸ್ತಿಕಟ್ಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ದಂತ ತಪಾಸಣೆ
ಜೈನ ಮಠದಲ್ಲಿ ಶ್ರುತ ಸ್ಕಂದ ಆರಾಧನೆ: ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್- ಕಾರ್ಯದರ್ಶಿ ರಶ್ಮಿತಾ ಜೈನ್ ಅವರಿಗೆ ಗೌರವಾರ್ಪಣೆ
ಸಿಎ ಅಂತಿಮ ಪರೀಕ್ಷೆ : ಆಳ್ವಾಸ್ನ 8 ವಿದ್ಯಾರ್ಥಿಗಳು ಉತ್ತೀರ್ಣ- ದೀಪಕ್ ಹೆಗ್ಡೆಗೆ ಅಖಿಲ ಭಾರತ ಮಟ್ಟದಲ್ಲಿ 28ನೇ ರ್ಯಾಂಕ್
ಅಳಿಯೂರಿನ ಅಪಘಾತದಲ್ಲಿ ಗಾಯಗೊಂಡಿದ್ದ ಸವಾರ ಸಾವು
ಸಿ.ಎ. ಅಂತಿಮ ಪರೀಕ್ಷೆಯಲ್ಲಿ ನಿತೀಶ್ ಕಾಮತ್ ಸಾಧನೆ ಪ್ರಥಮ ಪ್ರಯತ್ನದಲ್ಲೇ ಸಿ.ಎ. ಅಂತಿಮ ಪರೀಕ್ಷೆ ಉತ್ತೀರ್ಣ
ದೈಹಿಕ ಶುಚಿತ್ವ: ಶಿರ್ತಾಡಿ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಅರಿವು ಕಾರ್ಯಕ್ರಮ
ವೈಬ್ರೆಂಟ್ ಕಾಲೇಜಿನಲ್ಲಿ ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಕಾರ್ಯಾಗಾರ: ವಿದ್ಯಾರ್ಥಿಗಳಿಗೆ ಕಾನೂನು ಅರಿವು- ತಂಬಾಕು ಮುಕ್ತ ಶಿಕ್ಷಣ ಸಂಸ್ಥೆ ಘೋಷಣೆ
ಕರಾವಳಿ ಕೇಸರಿ ಸೇವಾ ಟ್ರಸ್ಟ್ನ ಬೆದ್ರ, ಕರಾವಳಿ ಕೇಸರಿ ಮಹಿಳಾ ಘಟಕದಿಂದ ದರೆಗುಡ್ಡೆ ಸರ್ಕಾರಿ ಶಾಲೆಯಲ್ಲಿ ಪುಸ್ತಕ ವಿತರಣೆ
ಮೂಡುಬಿದಿರೆಯ ಹಂಸಶ್ರೀಗೆ ಮಾಹೆ ಪಿಎಚ್ಡಿ ಪದವಿ
ಬೆಳುವಾಯಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಛತ್ರಿ ವಿತರಣೆ
ಮೂಡುಬಿದಿರೆ ರೋಟರಿ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆ
ಮೂಡುಬಿದಿರೆ: ಶಿರ್ತಾಡಿ ಅರ್ಜುನಾಪುರ ದೇವಸ್ಥಾನದ ಸಮೀಪ ವಾಸಿಸುತ್ತಿರುವ ಕುಸುಮಾ ಆಚಾರ್ಯ ಕುಟುಂಬಕ್ಕೆ ಹೊಸ ಮನೆ 'ಆಶ್ರಯ' ನಿರ್ಮಿಸಿಕೊಡುವ ಮೂಲಕ ಪಂಚಾಯಿತಿ ಮಾಜಿ ಸದಸ್ಯ, ಆಟೋ ಚಾಲಕ ಸತೀಶ್ ಪೂಜಾರಿ ಮಾನವೀಯ ಸೇವೆ ಮೆರೆದಿದ್ದಾರೆ.
ಮೂಡುಬಿದಿರೆ: ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಯಂ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆಯಿಂದ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಮೂಡುಬಿದಿರೆ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪುಚ್ಚೇರಿಕಟ್ಟೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಸುರೇಂದ್ರ ಪೂಜಾರಿ ಭಡ್ತಿ ಹೊಂದಿ ಬೆಳುವಾಯಿ ಚರ್ಚ್ ಶಾಲೆಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಮೂಡುಬಿದಿರೆ: ಇಲ್ಲಿನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಿಥುನ ಸಂಕ್ರಮಣ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು.
ಮೂಡುಬಿದಿರೆ: ಕರಿಂಜೆ ಗ್ರಾಮದ ಉರ್ಪೆಲ್ ಪಾದೆ ಪ್ರದೇಶದಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆಯ ಪಕ್ಕ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗುವ ಅಪಾಯ ಎದುರಾಗಿರುವ ಬಗ್ಗೆ ಸ್ಥಳೀಯರು ಬುಧವಾರ ಪುರಸಭೆಗೆ ದೂರು ಸಲ್ಲಿಸಿದರು.
ಮೂಡುಬಿದಿರೆ: ಮಳೆಗಾಲದಲ್ಲಿ ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳಿ ಬೀಳುವುದರಿಂದ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಸಿಬ್ಬಂದಿ ಕೊರತೆಯಿಂದ ದುರಸ್ತಿ ಕಾಮಗಾರಿಗಳು ವಿಳಂಬವಾಗುತ್ತಿವೆ. ಹೀಗಾಗಿ ಹೆಚ್ಚುವರಿ ಲೈನ್ಮನ್ಗಳನ್ನು ನೇಮಿಸುವಂತೆ ಸಾರ್ವಜನಿಕರು ಮೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದರು.
ಮೂಡುಬಿದಿರೆ: ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು ಹಾಗೂ ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಶಿರ್ತಾಡಿಯ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ರಚನಾ ಕಾರ್ಯಕ್ರಮ ನಡೆಯಿತು.
ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ವಿಶಾಲನಗರದಲ್ಲಿ ದನವೊಂದು ಭೀಕರ ಸ್ಥಿತಿಯಲ್ಲಿ ಸಾವಿಗೀಡಾಗಿರುವುದು ಬುಧವಾರ ಬೆಳಕಿಗೆ ಬಂದಿದೆ.
ಆಳ್ವಾಸ್ ಸ್ವಾಯತ್ತ ಕಾಲೇಜಿನಲ್ಲಿ ಅಂಕುರ : ವಿದ್ಯಾರ್ಥಿಗಳೇ ಆಳ್ವಾಸ್ ಬ್ರ್ಯಾಂಡ್- ವಿವೇಕ್ ಆಳ್ವ
ಇಂಧನ ಬೆಲೆ ಏರಿಕೆ: ಆಟೋ ದರ ಪರಿಷ್ಕರಣೆಗೆ ಜಿಲ್ಲಾಧಿಕಾರಿಗೆ ಮನವಿ: ನಿಯಮ ಉಲ್ಲಂಘಿಸಿ ಆಟೋ ನಿಲುಗಡೆ- ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು
ಮೂಡುಬಿದಿರೆಯಲ್ಲಿ AI ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ: ಫೋರ್ಸೈಟ್ ಲರ್ನಿಂಗ್ ಪ್ರೈವೇಟ್ ಲಿಮಿಟೆಡ್, ಜಿ-ಟೆಕ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆಯಿಂದ ಆಯೋಜನೆ
ಪಾಲಡ್ಕದಲ್ಲಿ ಮಾನವೀಯತೆಯ ಬೆಳಕು: ಏಕಾಂಗಿಯಾಗಿ ಬದುಕುತ್ತಿರುವ ಜಾನ್ ಫೆರ್ನಾಂಡಿಸ್ ಬಾಬು ಪೂಜಾರಿ ಕುಟುಂಬ, ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್
ಮೂಡುಬಿದಿರೆ ಯುವ ಬಂಟರ ಸಂಘ: ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಬೆಳುವಾಯಿ, ಕಾರ್ಯದರ್ಶಿಯಾಗಿ ರಮೇಶ್ ಶೆಟ್ಟಿ ಮಿಜಾರು ಕೋಶಾಧಿಕಾರಿಯಾಗಿ ಭರತ್ ಶೆಟ್ಟಿ ಆಯ್ಕೆ
ಮೂಡುಬಿದಿರೆ: ವಾಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಳಿಯೂರಿನಲ್ಲಿ ಸೋಮವಾರ ರಾತ್ರಿ ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಜ್ಞಾನವಿಕಾಸ ಯೋಜನೆಯಡಿ ಪೆರಿಬೆಟ್ಟು ಶಾಲೆಯಲ್ಲಿ ಸಂವಾದ: ಶಿಕ್ಷಣದಲ್ಲಿ ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು: ರಾಯಿ ರಾಜ ಕುಮಾರ
ಬೆಳುವಾಯಿ: ನಡ್ಯೋಡಿ ಬೈದರ್ಕಳ ಗರಡಿಯ ದೈವ ಮುಕ್ಕಾಲ್ದಿ ರತ್ನಾಕರ ಪೂಜಾರಿ ನಿಧನ
ನಿಡ್ಡೋಡಿ ದುರ್ಗಾದೇವಿ ಶಾಲೆಯಲ್ಲಿ ಎಸ್.ಡಿ.ಎಂ.ಸಿ ರಚನೆ: ಪಾಲಕ-ಪೋಷಕರ ಪ್ರಥಮ ಸಭೆ
ಸಾಯಿ ಮಾರ್ನಾಡ್ ಸೇವಾ ಸಂಘದ 96ನೇ ಸೇವಾ ಯೋಜನೆ: ನಾಲ್ಕು ಶಾಲೆಗಳ ವಿದ್ಯಾರ್ಥಿಗಳಿಗೆ ವಿವಿಧ ಸಾಮಗ್ರಿ ವಿತರಣೆ
ಬಸ್ ಮಾದರಿಯ ತಂಗುದಾಣ ನಿರ್ಮಿಸಿ ಗಮನ ಸೆಳೆದ ವಿ2 ಗೈಸ್ ತಂಡ: ಗುರುಪುರ ಬಂಡಸಾಲೆಯಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಮಾದರಿ ಯೋಜನೆ
ಮೂಡುಬಿದಿರೆ : ಭಂಡಾರಿ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ: ಮಹಿಳಾ ಸಂಘಟನೆ ರಚನೆಗೆ ಅಮಿತಾ ಗಿರೀಶ್ ಭಂಡಾರಿ ಕರೆ
ನಿವೃತ್ತ ಉಪ ತಹಸೀಲ್ದಾರ್ ಉದಯಕುಮಾರ್ ಇಂದ್ರ ಮಳಲಿ ನಿಧನ
ಮೂಡುಬಿದಿರೆ: ಮಾಸ್ತಿಕಟ್ಟೆಯ ವಿಶಾಖ ಎಂಟರ್ ಪ್ರೈಸಸ್ ಮಾಲಕ, ಅಡಿಕೆ ವ್ಯಾಪಾರಿ ಪರಾಗ್ ಕೊಟಾಚೆ ನಿಧನ
ಮೂಡುಬಿದಿರೆ: ದಿ. ಧರ್ಮರಾಜ ಇಂದ್ರ ಅವರ ಪತ್ನಿ ರೇವತಿ ಎಂ. ಡಿ. ಇಂದ್ರ ನಿಧನ
ಮೂಡುಬಿದಿರೆ : ಮಂಗಳೂರು ವಕೀಲ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ್ ಶೇಣವ ಹಾಗೂ ಮೂಡುಬಿದಿರೆ ವಕೀಲ ಸಂಘದ ನೂತನ ಅಧ್ಯಕ್ಷ ಶರತ್ ಶೆಟ್ಟಿ ಅವರನ್ನು ಶನಿವಾರ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ಸನ್ಮಾನಿಸಲಾಯಿತು.
ಪಶ್ಚಿಮ ಘಟ್ಟಗಳ ಸಸ್ಯ ವೈವಿಧ್ಯತೆ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಜಾಗೃತಿ ಕಾರ್ಯಕ್ರಮ
ಸರ್ಕಾರಿ ಆಸ್ಪತ್ರೆ ಉಳಿಸುವಂತೆ ಒತ್ತಾಯಿಸಿ ಸಿಪಿಐಎಂ ಮಾನವ ಸರಪಳಿ: ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ ಕೈಬಿಡದಿದ್ದರೆ ತೀವ್ರ ಹೋರಾಟ- ವಸಂತ ಆಚಾರಿ
ಮೂಡುಬಿದಿರೆ: ಸಹಕಾರ ಕ್ಷೇತ್ರದಲ್ಲಿ ನಿರಂತರ ಸಾಧನೆ ಮಾಡುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಆರೋಗ್ಯ ವಿಮಾ ಕ್ಷೇತ್ರದಲ್ಲಿನ ಅತ್ಯುತ್ತಮ ಕಾರ್ಯಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿದೆ.
ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದ್ದ ಅನುಮಾನಗಳಿಗೆ ತೆಂಕಮಿಜಾರಿನಲ್ಲಿ ಮತ್ತೊಂದು ಸ್ಪಷ್ಟ ಉದಾಹರಣೆ ದೊರೆತಿದೆ.
ಮೂಡುಬಿದಿರೆ: ಮೆಸ್ಕಾಂ ವ್ಯಾಪ್ತಿಯ ವಿದ್ಯುತ್ ವಿತರಣೆ ಜವಾಬ್ದಾರಿಯನ್ನು ಟಾಟಾ ಪವರ್ ಕಂಪನಿ ಲಿಮಿಟೆಡ್ಗೆ ವಹಿಸುವುದನ್ನು ವಿರೋಧಿಸಿ, ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್ಸಿ) ಜೂನ್ 23ರ ಒಳಗಾಗಿ ಆಕ್ಷೇಪಣೆ ಸಲ್ಲಿಸಲು ಮೂಡುಬಿದಿರೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಮೂಡುಬಿದಿರೆ: ತುಳು ಭಾಷಿಕರ ಮನಸ್ಸು ಗೆದ್ದಿದ್ದ, ಮೂಡುಬಿದಿರೆ ತಾಲೂಕಿನ ಮಾರ್ನಾಡು ನಿವಾಸಿ ಕಮಲ ದೊಡ್ಡ(ಅಜ್ಜಿ) ಶನಿವಾರ ನಿಧನರಾಗಿದ್ದಾರೆ. ಪುತ್ರ, ಪುತ್ರಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ವೈಬ್ರೆಂಟ್ ಕಾಲೇಜಿನ ವಿದ್ಯಾರ್ಥಿಗಳು ಮದ್ರಾಸ್, ವಾರಣಾಸಿಯ ಐಐಟಿಗೆ ಪ್ರವೇಶ
ಬೆಳುವಾಯಿ ಕೆಸರ್ಗದ್ದೆ ನಿವಾಸಿ ರಾಮದಾಸ ಪ್ರಭು ನಿಧನ
ಸಿಆರ್ಐಎಫ್ ಯೋಜನೆ: ಮೂಡುಬಿದಿರೆ ತಾಲೂಕಿನ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಸಂಸದರಿಂದ ₹11 ಕೋಟಿ ಭರ್ಜರಿ ಅನುದಾನ!
ಮೂಡುಬಿದಿರೆ: ಶಿಕ್ಷಣ, ಸಂಸ್ಕೃತಿ ಹಾಗೂ ಸಮಾಜ ಸೇವೆಯ ಕ್ಷೇತ್ರಗಳಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಡಾ. ಎಂ. ಮೋಹನ ಆಳ್ವ ಅವರ 75ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ನಡೆಯಲಿರುವ ಅಭಿನಂದನಾ ಸಮಾರಂಭದ ಪ್ರಥಮ ಪೂರ್ವಭಾವಿ ಸಭೆ ಕನ್ನಡ ಭವನದಲ್ಲಿ ನಡೆಯಿತು. ಶಾಸಕ ಉಮಾನಾಥ ಎ. ಕೋಟ್ಯಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಮೂಡುಬಿದಿರೆಯ ಜನತೆ ಒಗ್ಗೂಡಿ ಡಾ. ಮೋಹನ ಆಳ್ವರಿಗೆ ಅಭಿನಂದನಾ ಸಮಾರಂಭ ಆಯೋಜಿಸುವ ಕುರಿತು ಚರ್ಚಿಸಲಾಯಿತು. ಸಮಾರಂಭದ ಅಂಗವಾಗಿ ಪ್ರತಿ ವರ್ಷ ಡಾ. ಮೋಹನ ಆಳ್ವ ಅವರ ಹೆಸರಿನಲ್ಲಿ ಕನ್ನಡ ಮಾಧ್ಯಮ ಶಾಲೆಗೆ ನೆರವು ನೀಡುವುದು, ಬಡ ಮಕ್ಕಳ ಶಿಕ್ಷಣಕ್ಕೆ ಸಹಾಯಧನ ಒದಗಿಸುವುದು ಹಾಗೂ ಅವರ ಸಾಧನೆಗಳನ್ನು ದಾಖಲಿಸುವ ಗ್ರಂಥವನ್ನು ಪ್ರಕಟಿಸುವ ಯೋಜನೆ ರೂಪಿಸಲಾಗಿದೆ ಎಂದು ಉಮಾನಾಥ ಎ. ಕೋಟ್ಯಾನ್ ತಿಳಿಸಿದರು.
ಲೋಕ ಕಲ್ಯಾಣಾರ್ಥ ಮೂಡುಬಿದಿರೆ ಕಾಳಿಕಾಂಬ ದೇವಳದಲ್ಲಿ ಶ್ರೀ ಲಕ್ಷ್ಮೀ ಹೃದಯ ಪಾರಾಯಣ ಪೂರಕ ಹೋಮ
ಮಳೆ ಬಂದರೆ ಮೂಡುಬಿದಿರೆ ಪೇಟೆಯಲ್ಲಿ ತೊಂದರೆ: ಕೃತಕ ನೆರೆ ಭೀತಿ, ಹಳೆ ಮಾರುಕಟ್ಟೆ ಪ್ರದೇಶದಲ್ಲಿ ಸಂಚಾರವೇ ಸವಾಲು
ಮೂಡುಬಿದಿರೆ: ಬಾವಿಗೆ ಕಾಲು ಜಾರಿ ಬಿದ್ದು ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಮೂಡುಬಿದಿರೆಯಲ್ಲಿ ನಡೆದಿದೆ. ಕಮಲಾ (99) ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಮೂಡುಬಿದಿರೆ: ಶಿರ್ತಾಡಿ ಗ್ರಾಮದ ಕಜೆ ಎಂಬಲ್ಲಿ ವಿವಾಹಿತ ವ್ಯಕ್ತಿಯೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯ ಮಾನಭಂಗಕ್ಕೆ ಯತ್ನಿಸಿದ ಆಘಾತಕಾರಿ ಘಟನೆ ಶುಕ್ರವಾರ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸರು ಆರೋಪಿಯನ್ನು ತಕ್ಷಣವೇ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಆಳ್ವಾಸ್ ರಂಗ ತಂಡಕ್ಕೆ ಕಲಾವಿದರ ಆಯ್ಕೆ ಪ್ರಕ್ರಿಯೆ: ಆಯ್ಕೆಯಾದವರಿಗೆ ಉಚಿತ ಊಟ, ವಸತಿ, ಮಾಸಿಕ ವೇತನ ಸೌಲಭ್ಯ
ಮೂಡುಬಿದಿರೆಯಲ್ಲಿ ಜೂನ್ 21ಕ್ಕೆ ಜಿಲ್ಲಾ ಕಂಬಳ ಸಮಿತಿ ಮಹಾಸಭೆ: ಕಂಬಳಗಳ ಆಯೋಜನೆ, ನಿಯಮಾವಳಿ ಕುರಿತು ಚರ್ಚೆ
ಬ್ರೈಟ್ ಹೊರೈಝನ್ ಅಂತರರಾಷ್ಟ್ರೀಯ ಶಾಲೆಯಲ್ಲಿ ಅಭಿವಿನ್ಯಾಸ ಕಾರ್ಯಕ್ರಮ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆರಂಭಿಕ ಹಂತದಿಂದಲೇ ತರಬೇತಿ: ಡಾ. ಶರತ್ ಗೋರೆ
ಕಲ್ಲಮುಂಡ್ಕೂರು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ, ಕಲಿಕಾ ಸಾಮಗ್ರಿ ವಿತರಣೆ
ಜವನೆರ್ ಬೆದ್ರ ಫೌಂಡೇಶನ್, ಅಬ್ಬಕ್ಕ ಬ್ರಿಗೇಡ್ ಮಹಿಳಾ ಘಟಕ 2026-27ನೇ ಸಾಲಿನ ನೂತನ ಸಮಿತಿ ರಚನೆ
ಹೊಸಬೆಟ್ಟು ಚೈತನ್ಯ ಯುವಕ ಮಂಡಲದಿಂದ ಮಾಸ್ತಿಕಟ್ಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ
ಇರುವೈಲು ಶಾಲೆಯ ಪಕ್ಕದಲ್ಲೇ ಭಾರಿ ಅಗೆತ: ವಿದ್ಯಾರ್ಥಿಗಳ ಸುರಕ್ಷತೆಗೆ ಕಂಟಕ!
ಮೂಡುಬಿದಿರೆ: ಕಾರು ಮೂಡುಬಿದಿರೆ ಕಡೆಯಿಂದ ಕಾರ್ಕಳ ಕಡೆಗೆ ಬುಧವಾರ ಬೆಳುವಾಯಿ ಕೆಸರುಗದ್ದೆ ಹೆದ್ದಾರಿಯಲ್ಲಿ ಹೋಗುತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಪೆರಿಂಜೆಗುತ್ತು ರಸಿಕಾ ಕಂಬಳಿ ನಿಧನ
ಮೂಡುಬಿದಿರೆ ಪುರಸಭೆಯಿಂದ ಪರಿಸರ ದಿನಾಚರಣೆ: ಹಸಿರು-ಸ್ವಚ್ಛ ನಗರಕ್ಕೆ ಜಾಗೃತಿ ಅಭಿಯಾನ
ಕಲ್ಲಮುಂಡ್ಕೂರು ಸರ್ಕಾರಿಯಲ್ಲಿ ಪ್ರಾಥಮಿಕ ಶಾಲೆಯ ಪರಿಸರ ಜಾಗೃತಿ
ನಿಡ್ಡೋಡಿ ಶ್ರೀ ದುರ್ಗಾದೇವಿ ಶಾಲೆಯಲ್ಲಿ ನೂತನ ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ
ಪ್ರಸಾದ್ ನೇತ್ರಾಲಯದಿಂದ ಗಂಟಾಲ್ಕಟ್ಟೆ ನಮ್ಮ ಕ್ಲಿನಿಕ್ನಲ್ಲಿ ಉಚಿತ ಕಣ್ಣಿನ, ಪೊರೆ ಶಸ್ತ್ರಚಿಕಿತ್ಸಾ ಶಿಬಿರ
ಪ್ರಧಾನಿ ಮೋದಿ ದೀರ್ಘಾಯುಷ್ಯಕ್ಕೆ ಕಟೀಲು ದೇವಸ್ಥಾನದಲ್ಲಿ ವಿಶೇಷ ಸೇವೆ: ಮೂಲ್ಕಿ-ಮೂಡುಬಿದಿರೆಯ ಬಿಜೆಪಿ ಕಾರ್ಯಕರ್ತರ ಭಾಗಿ
ಮೂಡುಬಿದಿರೆ: ಜಾರ್ಖಂಡ್ ಮೂಲದ ಮಹಿಳೆಯೊಬ್ಬರು ದರೆಗುಡ್ಡೆ ಸಮೀಪದ ಕಕ್ಕೆಕಾಡು ಬಳಿಯ ಮನೆಯಿಂದ ನಾಪತ್ತೆಯಾಗಿರುವ ಘಟನೆ ಜೂನ್ 9 ರಂದು ನಡೆದಿದೆ. ಈ ಕುರಿತು ಮನೆಯವರು ಮೂಡುಬಿದಿರೆ ಪೊಲೀಸ್ ಠಾಣೆ ದೂರು ನೀಡಿದ್ದಾರೆ.
ಸಾಣೂರು ಯುವಕ ಮಂಡಲದಿಂದ ಸಾಧಕ ವಿದ್ಯಾರ್ಥಿಗಳಿಗೆ ಜೂನ್ 14 ರಂದು ಪ್ರತಿಭಾ ಪುರಸ್ಕಾರ
ಮೂಡುಬಿದಿರೆ: ಜೆಡಿಎಸ್ ಪಕ್ಷದ ಹಿರಿಯ ಮುತ್ಸದ್ದಿ ಮಿಜಾರ್ ಅಹ್ಮದ್ ಯಾನೇ ಪೈಲ್ವಾನ್ ಆಮದಾಕ(84) ಮಂಗಳವಾರ ಸಾಯಂಕಾಲ ನಿಧಾನರಾಗಿದ್ದಾರೆ.
ಮೂಡುಬಿದಿರೆ ಲಯನ್ಸ್ ಕ್ಲಬ್ ಸುವರ್ಣ ಸಂಭ್ರಮ: ಜೂನ್ 25 ರಂದು ಹರಿಭವ ಸಭಾಭವನ ಉದ್ಘಾಟನೆ
ಕಲ್ಲಮುಂಡ್ಕೂರು ಶಾಲಾ ಆರಂಭೋತ್ಸವ: ವಿದ್ಯಾರ್ಥಿಗಳಿಂದ ಜಾಥ
ಜೀವದ ಭಯದಲ್ಲೇ ಪಾಠ: ಕುಪ್ಪೆಪದವು ಕಲ್ಲಾಡಿ ಶಾಲೆಯ ದುಸ್ಥಿತಿ-ಮೂರು ಕೊಠಡಿಗಳಲ್ಲಿ ಏಳು ತರಗತಿಗಳ ಪರದಾಟ
ತೋಡಾರು: ನವಚೇತನ ಸೇವಾ ಬಳಗದ ಅಧ್ಯಕ್ಷರಾಗಿ ಕಿರಣ್ ಕುಲಾಲ್ ಸಾಣೂರು , ಪ್ರಧಾನ ಕಾರ್ಯದರ್ಶಿಯಾಗಿ ಪಲ್ಲವಿ ಅಂಚನ್ ಮಿಜಾರ್ ಆಯ್ಕೆ
ಕಟೀಲು ದೇವಸ್ಥಾನದಲ್ಲಿ ನರೇಂದ್ರ ಮೋದಿ ಹೆಸರಲ್ಲಿ ವಿಶೇಷ ಪೂಜೆ: ಜೂನ್ 10ರಂದು ಮೂಲ್ಕಿ-ಮೂಡುಬಿದಿರೆ ಮಂಡಲದಿಂದ ಆಯೋಜನೆ
ನಿಡ್ಡೋಡಿಯಲ್ಲಿ ಯಕ್ಷಧ್ರುವ - ಯಕ್ಷಶಿಕ್ಷಣ : ಶ್ರೀ ದುರ್ಗಾದೇವಿ l ಶಾಲೆಯಲ್ಲಿ ಯಕ್ಷಗಾನ ತರಬೇತಿ ಆರಂಭ
ಶಿರ್ತಾಡಿ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಪೋಷಕ-ಶಿಕ್ಷಕರ ಸಭೆ: ಮಕ್ಕಳ ಶಿಕ್ಷಣದಲ್ಲಿ ಪೋಷಕರ ಸಹಭಾಗಿತ್ವ ಯಶಸ್ಸಿನ ಭದ್ರ ಅಡಿಪಾಯ-ಸಿಲ್ವಿಸ್ಟರ್ ವಿನ್ಸೆಂಟ್ ಲೋಬೊ
ಮೂಡುಬಿದಿರೆ ಮೂಲದ ಯುವ ಲೇಖಕಿ ರಿಶೆಲ್ ಫೆರ್ನಾಂಡಿಸ್ ಕಾಂಗ್ರೆಸ್ ಸೇರ್ಪಡೆ
ಕೆಸಿಇಟಿ: ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಟಾಪ್ 100 ರ್ಯಾಂಕ್
ಈಜು ಕೊಳವಾದ ಹೆದ್ದಾರಿ-ಮೂಡುಬಿದಿರೆ ಸಮಗಾರಗುಂಡಿ ರಸ್ತೆ ಅವ್ಯವಸ್ಥೆ: ಸಾರ್ವಜನಿಕರ ಆಕ್ರೋಶ
ಕೆಸಿಇಟಿ: ನ್ಯೂ ವೈಬ್ರೆಂಟ್ ಪಿಯು ಕಾಲೇಜು ವಿದ್ಯಾರ್ಥಿಗಳ ಸಾಧನೆ: ಫುಡ್ ಸೈನ್ಸ್ - ಅಗ್ರಿಕಲ್ಚರ್ನಲ್ಲಿ ಪವನ್ ಗೌಡ ರಾಜ್ಯದಲ್ಲಿ ಪ್ರಥಮ ರ್ಯಾಂಕ್
ಆಶಾ ಮೀಡಿಯಾ ಹೌಸ್ ಪ್ರಕಾಶನ ವಿಭಾಗದಿಂದ ನಿಹಾರಿಕಾ ಎಚ್.ಜಿಯವರಿಂದ ‘ದಿ ಹಾರ್ಟ್ ಆಫ್ ಕೆಯಾಸ್’, ಸುಹಾನ್ ಜೆ. ಬಂಗೇರರ ‘ವಂದನಾ’ ಕವನ ಸಂಕಲನಗಳ ಬಿಡುಗಡೆ
ಮಾದಕ ವಸ್ತು ವಿರೋಧಿ ಜಾಗೃತಿ: ಮಿಜಾರು ಕೆಪಿಎಸ್ ಪ್ರೌಢಶಾಲೆ ವಿಭಾಗದಲ್ಲಿ ಕಾರ್ಯಕ್ರಮ ಆಯೋಜನೆ: ಮಾದಕ ವ್ಯಸನದಿಂದ ಕ್ಷಣಿಕ ಸುಖ, ಶಾಶ್ವತ ದುಃಖ-ಮಲ್ಲಿಕಾ ರಾವ್
ಇಂಡಿಯನ್ ಟ್ಯಾಲೆಂಟ್ ಒಲಿಂಪಿಯಾಡ್- ಶಿರ್ತಾಡಿ ಮೌಂಟ್ ಕಾರ್ಮೆಲ್ ಶಾಲೆಯ ವಿದ್ಯಾರ್ಥಿ ಜೀನನ್ ರಿಶ್ಲೇ ಸಿಕ್ವೇರಾ ಸಾಧನೆ
ಸಾವಿರ ಕಂಬ ಬಸದಿ, ಜೈನ ಮಠಕ್ಕೆ ಸಿನಿಮಾ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಭೇಟಿ: ಚೆನ್ನಭೈರಾದೇವಿ ಜೀವನಗಾಥೆ ಆಧಾರಿತ ಐತಿಹಾಸಿಕ ಸಿನಿಮಾ ನಿರ್ದೇಶನದ ಇಂಗಿತ
ಬೆಳ್ಳಿಹಬ್ಬ ಸಂಭ್ರಮದಲ್ಲಿರುವ ಕಲ್ಲಬೆಟ್ಟು ಶ್ರೀ ಗಣೇಶ ಸೇವಾ ಟ್ರಸ್ಟ್ನ ನೂತನ ಕಟ್ಟಡದ ನೀಲನಕಾಶೆ, ವಿಜ್ಞಾಪನಾ ಪತ್ರ ಬಿಡುಗಡೆ : ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ
ಆಳ್ವಾಸ್ನಲ್ಲಿ ‘ಮೈ ಪ್ಲಾನೆಟ್, ಮೈ ಪ್ರೈಡ್’ ವಿಶೇಷ ಉಪನ್ಯಾಸ: ಭಾಷಾ ವೈವಿಧ್ಯತೆಯಂತೆ ಜೀವ ವೈವಿಧ್ಯತೆಯೂ ಸಹಬಾಳ್ವೆಯ ಆಧಾರ- ಗ್ರೀನ್ ಹೀರೋ ಆರ್.ಕೆ. ನಾಯರ್
ಪುರುಷೋತ್ತಮ ಮಾಸ: ಕೆಸರುಗದ್ದೆ ಶ್ರೀರಾಮ ಮಂದಿರದಲ್ಲಿ ವಿಶೇಷ ಹೂವಿನ ಪೂಜೆ- ಸುಮಾರು 40 ಅಟ್ಟೆ ಮಲ್ಲಿಗೆಯಿಂದ ದೇವರ ಅಲಂಕಾರ
ಪ್ರೇರಣಾ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ: ಪ್ರಕೃತಿ ಆರಾಧನೆ ತುಳುನಾಡಿನ ಸಂಸ್ಕೃತಿಯ ಭಾಗ- ಶಾಂತರಾಮ ಕುಡ್ವ
ಕಲ್ಲಮುಂಡ್ಕೂರು ಸೊಸೈಟಿ ಅಧ್ಯಕ್ಷರ ಆಯ್ಕೆ ಬೆಳವಣಿಗೆ: ವಿದ್ಯಾನಂದ ಶೆಟ್ಟಿ ಬೆಂಬಲಿಗರ ಸಭೆ: ಜನರ ವಿಶ್ವಾಸವೇ ದೊಡ್ಡ ಗೆಲುವು ಎಂದ ಅಮರ್ ಕೋಟೆ
ಕೃಷಿ ವಲಯಕ್ಕೆ ತೈಲ ಬೆಲೆ ಏರಿಕೆ ಬರೆ: ರೈತರಿಗೆ ಡೀಸೆಲ್ ಸಬ್ಸಿಡಿ ನೀಡಲು ಆಗ್ರಹ-ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ರೈತ ಸಂಘ ನಿರ್ಧಾರ
ಬೈರಾಡಿಕೆರೆ ಪರಿಸರ ಸಂರಕ್ಷಣೆಗೆ ಕೈಜೋಡಿಸಿದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ
ಆಳ್ವಾಸ್ ಕಾಲೇಜಿನ ಅರುಣ್ ಕುಮಾರ್ ದಂಡಾವತಿಗೆ ಡಾಕ್ಟರೇಟ್ ಪದವಿ
ಮಾಂಟ್ರಾಡಿ ಶಾಲೆಗೆ ಕಲಿಕಾ ಸಾಮಗ್ರಿ ಕೊಡುಗೆಯಾಗಿ ನೀಡಿದ ಹಳೇ ವಿದ್ಯಾರ್ಥಿ ಡಾ. ಯಶೋಧರ್
ಗೃಹಲಕ್ಷ್ಮಿ ಕೋಟಿ ಸಂಭ್ರಮ’: ಮೂಡುಬಿದಿರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಕೊಡ್ಯಡ್ಕ ದೇವಳದಲ್ಲಿ ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನ: ಹಸಿರು ದಕ್ಷಿಣ ಕನ್ನಡ ನಿರ್ಮಾಣಕ್ಕೆ ಯುವಜನತೆ ಸಾಥ್: ಬ್ರಿಜೇಶ್ ಚೌಟ ಆಶಯ
ಕೇಮಾರು ಸಾಧನಾಶ್ರಮಕ್ಕೆ ಸಂಸದರ ಭೇಟಿ: ಕೇಮಾರು, ಕೊಲ್ಲೂರು ಶಾಖಾ ಮಠಕ್ಕೆ ಸಹಕಾರದ ಭರವಸೆ ನೀಡಿದ ಬ್ರಿಜೇಶ್ ಚೌಟ
ಮೈಟ್ ಕ್ಯಾಂಪಸ್ನಲ್ಲಿ ಪರಿಸರ ದಿನೋತ್ಸವ: ತ್ಯಾಜ್ಯ ನಿರ್ವಹಣೆ, ಸುಸ್ಥಿರ ಭವಿಷ್ಯಕ್ಕಾಗಿ ಪ್ಲಾಸ್ಟಿಕ್ ಮುಕ್ತ ಬದುಕು ಅಗತ್ಯ-ಶಿಲ್ಪಾ ಎಸ್.
ಕೆಸಿಇಟಿ: ಕ್ರಿಯೇಟಿವ್ ಕಾಲೇಜು ಸಾಧನೆ: ವಿವಿಧ ವಿಭಾಗಗಳಲ್ಲಿ ಮುಂಚೂಣಿಯಲ್ಲಿ ಸಾಧಕ ವಿದ್ಯಾರ್ಥಿಗಳು
ಕೆಸಿಇಟಿ: ಆಳ್ವಾಸ್ ಪಿಯು ಕಾಲೇಜು ದಾಖಲೆ; 728 ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ಸೀಟ್ ಅರ್ಹತೆ
ನಿಡ್ಡೋಡಿ ದುರ್ಗಾದೇವಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಮೂಡುಬಿದಿರೆ ಪ್ರೇರಣಾ ಶಾಲೆಯಲ್ಲಿ ಅಗ್ನಿಹೋತ್ರದ ಮೂಲಕ ಹೊಸ ಶೈಕ್ಷಣಿಕ ವರ್ಷ ಆರಂಭ
ಮೂಡುಬಿದಿರೆ: ಬನ್ನಡ್ಕ ಅಪಘಾತ ವಲಯಕ್ಕೆ ಸಂಸದ ಬ್ರಿಜೇಶ್ ಚೌಟ ಮತ್ತು ಶಾಸಕ ಉಮಾನಾಥ್ ಕೋಟ್ಯಾನ್ ಭಾನುವಾರ ಜಂಟಿಯಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು
ಮೂಡುಬಿದಿರೆ: ಬನ್ನಡ್ಕ ಪರಿಸರದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ. ಪಂಚಾಯತ್ ಸದಸ್ಯ ನಿತಿನ್ ಕೋಟ್ಯಾನ್ ಅವರ ಮನೆಯ ಅಂಗಳಕ್ಕೆ ಚಿರತೆ ಕಂಡುಬಂದಿದೆ.
ಕೆ-ಸಿಇಟಿ ಫಲಿತಾಂಶದಲ್ಲಿ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ
ಶಿರ್ತಾಡಿ: ಹಿರಿಯ ಉದ್ಯಮಿ ಥೋಮಸ್ ಮೆಂಡೋನ್ಸ ನಿಧನ
ಶಿರ್ತಾಡಿ ಮೌಂಟ್ ಕಾರ್ಮೆಲ್ ಶಾಲೆಗೆ ‘ಗೋಲ್ಡನ್ ಸ್ಕೂಲ್’ ರಾಷ್ಟ್ರೀಯ ಪ್ರಶಸ್ತಿ
ಮೂಡುಬಿದಿರೆ: ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದ ಮಹಿಳೆಗೆ ಪುತ್ತಿಗೆ ಪಂಚಾಯಿತಿಯಿಂದ ದಂಡ
ಅಗರಿ ಮಂಗಳೂರು ಮೇರಿಹಿಲ್ ಶಾಖೆಯಲ್ಲಿ ಹಬ್ಬ ಹಬ್ಬಗಳ ಉತ್ಸವ 10ನೇ ಹಂತದ ಮೂರನೇ ಡ್ರಾ
ತಾಯಿಯ ನೆನಪಿನಲ್ಲಿ ಗಿಡ ನೆಡುವ ಅಭಿಯಾನ: ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ, ಜ್ಯೋತಿನಗರ ಶಾಲೆಗಳಲ್ಲಿ ಪರಿಸರ ದಿನ
ಸಿನಿ ಸಮ್ಮಾನಕ್ಕೆ ಕಿಶೋರ್ ಮೂಡುಬಿದಿರೆ ನಾಮಿನೇಷನ್
ನಿಡ್ಡೋಡಿ ದುರ್ಗಾದೇವಿ ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷದ ಉದ್ಘಾಟನೆ
ವಿಶ್ವ ಪರಿಸರ ದಿನಾಚರಣೆ: ಶಿರ್ತಾಡಿ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ
ಜುಲೈ 4ರಿಂದ 13ರವರೆಗೆ ರಾಜ್ಯ ಮಟ್ಟದ ಮಹಿಳಾ ಮದ್ಯವರ್ಜನ ಶಿಬಿರ: ಆಳ್ವಾಸ್ ಪುನರ್ಜನ್ಮ ಕೇಂದ್ರದಲ್ಲಿ ಪೂರ್ವಭಾವಿ ಸಭೆ
ಮೂಡುಬಿದಿರೆ: ಗಾಂಧಿನಗರ ಸರ್ಕಾರಿ ಶಾಲೆಯಲ್ಲಿ ಪರಿಸರ ದಿನಾಚರಣೆ- ಚಿತ್ರಕಲಾ ಸ್ಪರ್ಧೆ ಆಯೋಜನೆ
ಮೂಡುಬಿದಿರೆ ಪೇಟೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ: 94 ಪ್ರಕರಣಗಳಲ್ಲಿ ₹48 ಸಾವಿರ ದಂಡ ವಸೂಲಿ
ಪಾಡ್ಯಾರು ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ: ತಾಯಿಯ ಹೆಸರಿನಲ್ಲಿ ಗಿಡ ನೆಟ್ಟ ವಿದ್ಯಾರ್ಥಿಗಳು
ಕೋಟಿ ಚೆನ್ನಯ್ಯ ಕಂಬಳ ಕ್ರೀಡಾಂಗಣದ ಬಳಿ ಸಸಿ ನೆಟ್ಟು ಮೂಡುಬಿದಿರೆ ನಗರ ಮಹಾಶಕ್ತಿ ಕೇಂದ್ರದ ವನಮಹೋತ್ಸವ
ಒಂಟಿಕಟ್ಟೆ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ: ಹುಟ್ಟು ಹಬ್ಬದಂದು ಗಿಡ ನೆಡಲು ವಲಯಾರಣ್ಯಾಧಿಕಾರಿ ಕಿರಣ್ ಕುಮಾರ್ ಸಲಹೆ
ಮೊದಲ ಮಳೆಗೆ ಬಯಲಾಯ್ತು ಹೈವೇ ಕಳಪೆ ಕಾಮಗಾರಿ: ಮಿಜಾರಿನಲ್ಲಿ ರಸ್ತೆ ಅಂಚು ನೀರುಪಾಲು-ಅಪಾಯಕ್ಕೆ ಅಹ್ವಾನ
ಕಲ್ಲಮುಂಡ್ಕೂರು: ಸರ್ವೋದಯ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ನೆಲ್ಲಿಕಾರು ಪಂಚಾಯತ್ನಲ್ಲಿ ವಿಶ್ವ ಪರಿಸರ ದಿನಾಚರಣೆ: ಪರಿಸರ ಸಂರಕ್ಷಣೆ, ಸ್ವಚ್ಛತೆಗೆ ಆದ್ಯತೆ ನೀಡಲು ಕರೆ
ಮೂಡುಬಿದಿರೆ ನ್ಯಾಯಾಲಯ ಆವರಣದಲ್ಲಿ ಪರಿಸರ ದಿನಾಚರಣೆ
ಬ್ಯಾಸ್ಕೆಟ್ಬಾಲ್ ಅಂಕಣದಲ್ಲಿ ಮೂಡುಬಿದಿರೆ ಯುವಕನ ಸಾಧನೆ: ರಾಷ್ಟ್ರೀಯ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಮಿಂಚುತ್ತಿರುವ ದಿವಿತ್ ವಿವೇಕ್ ಶೇಣವ
ಬೆಳುವಾಯಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ
ಸ್ವಸ್ತಿ ಶ್ರೀ ಕಾಲೇಜು ಪ್ರಾರಂಭೋತ್ಸವ: ಶಿಸ್ತು, ಸಂಯಮದಿಂದ ಉತ್ತಮ ವಿದ್ಯಾಭ್ಯಾಸ-ಮೂಡುಬಿದಿರೆ ಜೈನ ಮಠದಲ್ಲಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಂದೇಶ
ಭಾರತೀಯ ಸೇನೆಗೆ ಮೂಡುಬಿದಿರೆ ಪಣಪಿಲದ ವಿರಾಜ್ ಪೂಜಾರಿ ಆಯ್ಕೆ: ಕೂಲಿ ಕಾರ್ಮಿಕನ ಪುತ್ರನ ಸಾಧನೆ
ಮೂಡುಬಿದಿರೆ : ನಾಲ್ಕನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು; ಗುತ್ತಿಗೆದಾರ, ಕಟ್ಟಡ ಮಾಲೀಕನ ವಿರುದ್ಧ ಪ್ರಕರಣ
ಆಳ್ವಾಸ್ ಹೆಲ್ತ್ ಸೆಂಟರ್ನಲ್ಲಿ ಆಯುಷ್ಮಾನ್ ಯೋಜನೆಯಡಿ ಉಚಿತ ಅಂಜಿಯೋಪ್ಲಾಸ್ಟಿ ಚಿಕಿತ್ಸೆ
ಕಡಂದಲೆ ಮೈನ್ ಸರ್ಕಾರಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ: ಪುಸ್ತಕ ವಿತರಣೆ
ನ್ಯೂ ವೈಬ್ರೆಂಟ್ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮ
ಮೂಡುಬಿದಿರೆ: ಜೈ ಭೀಮ್ ಯುವ ಸೇನೆಯಿಂದ 200 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ
ಕಲ್ಲಮುಂಡ್ಕೂರು ಸಹಕಾರಿ ಸಂಘದ ಚುನಾವಣೆ ಬೆನ್ನಲ್ಲೇ ಕೇಶವ ಪಂಜಾಡಿ ಬಿಜೆಪಿಯಿಂದ ಉಚ್ಚಾಟನೆ
ಮೂಡುಬಿದಿರೆ: ನವಚೇತನ ಸೇವಾ ಬಳಗದಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ
ಮೂಡುಬಿದಿರೆ: ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಐತಿಹಾಸಿಕ ಸಂದರ್ಭವನ್ನು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಸಮಿತಿಯು ಸಂಭ್ರಮಾಚರಣೆ ನಡೆಸಿತು.
ಕಲ್ಲಬೆಟ್ಟು ಸೊಸೈಟಿ ಚುನಾವಣೆ: ಕೃಷ್ಣರಾಜ ಹೆಗ್ಡೆ ನೇತೃತ್ವದ ತಂಡಕ್ಕೆ ಬಹುಮತ- ಅನುಭವಿ ನಾಯಕತ್ವಕ್ಕೆ ಒಲಿದ ಜಯ
ಮೂಡುಬಿದಿರೆ: ಪಾಡ್ಯಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2026-27ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಜರುಗಿತು.
ಮೂಡುಬಿದಿರೆ: ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ ಇಂಜಿನಿಯರಿಂಗ್ ಶಿಕ್ಷಣದ ಪ್ರವೇಶಕ್ಕಾಗಿ ನಡೆಯುವ ಅಖಿಲ ಭಾರತ ಮಟ್ಟದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಮೂಡುಬಿದಿರೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದಲ್ಲಿ ಮಾಡಿ ಗಮನ ಸೆಳೆದಿದ್ದಾರೆ.ಪ್ರಸ್ತುತ ಸಾಲಿನಲ್ಲಿ ಒಟ್ಟು ಸಂಸ್ಥೆಯ 17 ವಿದ್ಯಾರ್ಥಿಗಳು ಐಐಟಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ.
ಮೂಡುಬಿದಿರೆ: ಪಡುಮಾರ್ನಾಡು ಮಹಾವೀರ ಹಿರಿಯ ಪ್ರಾಥಮಿಕ ಶಾಲೆ ಅಮಾನಬೆಟ್ಟು ಇಲ್ಲಿನ ಒಂದರಿಂದ ಏಳನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ತೊಡಾರಿನ ನವಚೇತನ ಸೇವಾ ಬಳಗ ವತಿಯಿಂದ ಸುಮಾರು 15,000 ರೂಪಾಯಿ ವೆಚ್ಚದ ನೋಟ್ ಪುಸ್ತಕ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಪುತ್ತಿಗೆ-ಕಾಯರ್ಪುಂಡು ರಸ್ತೆಯಲ್ಲಿ ಭಾರಿ ಹೊಂಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮಸ್ಥರು ಮಂಗಳವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಗೆ ಕಬ್ಬಿಣದ ಪೈಪ್ ಅಡ್ಡ ಇಟ್ಟು ಪ್ರತಿಭಟನೆ ನಡೆಸಿದರು.
ಮೂಡುಬಿದಿರೆ: ಅಖಿಲ ಭಾರತ ಮಟ್ಟದ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್ ಪಡೆದು ಐಐಟಿ ಪ್ರವೇಶಕ್ಕೆ ಅರ್ಹರಾಗಿದ್ದಾರೆ.
ಮೂಡುಬಿದಿರೆ: ಕಲ್ಲಮುಂಡ್ಕೂರು ಸರ್ವೋದಯ ಪ್ರೌಢಶಾಲೆಯಲ್ಲಿ ದಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಜಂಟಿ ನೆರವಿನೊಂದಿಗೆ ವಿದ್ಯಾರ್ಥಿಗಳಿಗೆ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಉಚಿತ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಮೂಡುಬಿದಿರೆ: ಇಲ್ಲಿನ ಮಿಜಾರು ಕೇಂದ್ರವಾಗಿಟ್ಟುಕೊಂಡು ಕಾರ್ಯಾಚರಿಸುತ್ತಿರುವ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ ಮಿಜಾರು ತನ್ನ 73ನೇ ಮಾಸಿಕ ಶೈಕ್ಷಣಿಕ ಸೇವಾ ಯೋಜನೆಯನ್ನು ಪೂರೈಸಿದೆ.
ಮೂಡುಬಿದಿರೆ: ಮುಂಬೈ ಉದ್ಯಮಿ, ತುಳುನಾಡ ಸೇನಾ ಸ್ಥಾಪಕ ಮಿಜಾರು ಹರಿಮಿನಾಕ್ಷಿ ದೋಟ ಸುರೇಶ್ ಶೆಟ್ಟಿ ತಮ್ಮ ಹುಟ್ಟೂರಾದ ಮಿಜಾರು ಮತ್ತು ತೋಡಾರು ಗ್ರಾಮಗಳ ಆರು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಟ್ಟು 1360 ವಿದ್ಯಾರ್ಥಿಗಳಿಗೆ ಪುಸ್ತಕ, ಕೊಡೆ ಮತ್ತು ಚೀಲಗಳನ್ನು ವಿತರಿಸಿದ್ದಾರೆ. ಇದರೊಂದಿಗೆ 200 ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂಪಾಯಿಯಂತೆ ಒಟ್ಟು ಹತ್ತು ಲಕ್ಷ ರೂಪಾಯಿ ಪ್ರೋತ್ಸಾಹ ಧನವನ್ನು ಹಸ್ತಾಂತರಿಸಿದ್ದಾರೆ
ಮೂಡುಬಿದಿರೆ: ಗಾಂಧಿನಗರ ಶಾಲೆಯಲ್ಲಿ ಪ್ರಾರಂಭೋತ್ಸವ: ನೇತಾಜಿ ಬ್ರಿಗೇಡ್ನಿಂದ ಉಚಿತ ಪುಸ್ತಕ ವಿತರಣೆ
ಕೆಸರಗದ್ದೆ ಶ್ರೀ ರಾಮಮಂದಿರದಲ್ಲಿ ಅಧಿಕ ಮಾಸದ ವಿಶೇಷ ಪೂಜೆ
ಕಡಂದಲೆ ವಿದ್ಯಾಗಿರಿ ಶಾಲೆಯಲ್ಲಿ ಪ್ರಾರಂಭೋತ್ಸವ
ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘ: ಅಧ್ಯಕ್ಷರಾಗಿ ಕೇಶವ ಪೂಜಾರಿ ಆಯ್ಕೆ
ಮೂಡುಬಿದಿರೆ: ಬಾಬುರಾಜೇಂದ್ರ ಪ್ರೌಢಶಾಲೆಯಲ್ಲಿ ಪುಸ್ತಕ ವಿತರಣೆ: ಶಾಲಾ ಅಭಿವೃದ್ಧಿಗೆ 1 ಲಕ್ಷ ರೂಪಾಯಿ ಘೋಷಿಸಿದ ಕೆ. ಅಭಯಚಂದ್ರ ಜೈನ್
ಮೂಡುಬಿದಿರೆ: ವಿದ್ಯಾರ್ಥಿಗಳಿಗೆ ಫ್ರೆಂಡ್ಸ್ ಇಲೆವೆನ್ ಬೆದ್ರ ಸಂಘಟನೆಯಲ್ಲಿ ಉಚಿತ ಪುಸ್ತಕ ವಿತರಣೆ
ಮೂಡುಬಿದಿರೆ ಕೇರ್ ಚಾರಿಟೇಬಲ್ ಟ್ರಸ್ಟ್ನಿಂದ 800ಕ್ಕೂ ಅಧಿಕ ಬಡ ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ ವಿತರಣೆ: ಸಾಧಕರಿಗೆ ಗೌರವಾರ್ಪಣೆ
ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅವರಿಗೆ ರಾಷ್ಟ್ರಮಟ್ಟದ ಕಲಾಂ ಎಕ್ಸಲೆನ್ಸ್ ಪ್ರಶಸ್ತಿ
ಇರುವೈಲು-ಪುಚ್ಚಮೊಗರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘದಿಂದ 650 ಅಧಿಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ, 32 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಕಲೆ, ಸಂಗೀತ, ನೃತ್ಯ ಹಾಗೂ ನಟನಾ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸುತ್ತಿರುವ ಬಹುಮುಖ ಪ್ರತಿಭೆ ದೀಕ್ಷ್ಣಾ ಕಲ್ಮಾಡಿ ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ಮೂಡುಬಿದಿರೆ: ಅಪಾರ ಸ್ಮರಣ ಶಕ್ತಿ ಹಾಗೂ ಬಹುಮುಖ ಪ್ರತಿಭೆಯ ಮೂಲಕ ಕರಾವಳಿ ಭಾಗದಲ್ಲಿ ಸಣ್ಣ ಪ್ರಾಯದಲ್ಲೇ ದೊಡ್ಡ ಸಾಧನೆ ಮಾಡಿದ ಹೆಗ್ಗಳಿಕೆಗೆ 7 ವರ್ಷದ ಬಾಲಕಿ ಶ್ರೀಮಾನ್ಯಾ ಭಟ್ ಕಡಂದಲೆ ಪಾತ್ರಳಾಗಿದ್ದಾಳೆ.
ಮೂಡುಬಿದಿರೆ: ಕಾರ್ಕಳದಿಂದ ಮೂಡುಬಿದಿರೆ ಕಡೆಗೆ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಎರಡು ಕೋಣಗಳು ಹಾಗೂ ಒಂದು ಕರುವನ್ನು ಮೂಡುಬಿದಿರೆ ಪೊಲೀಸರು ಭಾನುವಾರ ರಕ್ಷಿಸಿದ್ದಾರೆ.
ಮೂಡುಬಿದಿರೆ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು – ಮೂಡುಬಿದಿರೆ ಘಟಕದ ವತಿಯಿಂದ ಸಂಕಷ್ಟದಲ್ಲಿರುವವರಿಗೆ ಸಹಾಯ ಹಸ್ತವನ್ನು ಭಾನುವಾರ ಸಮಾಜ ಮಂದಿರದಲ್ಲಿ ಹಸ್ತಾಂತರಿಸಲಾಯಿತು
ಮೂಡುಬಿದಿರೆ: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಧಿಕಾರಿಗಳ ಮತ್ತು ನೌಕರರ ಸಂಘ ಬೆಂಗಳೂರು ಹಾಗೂ ಜಿಲ್ಲಾ ಶಾಖೆ ಮಂಗಳೂರು ಇದರ ಜಿಲ್ಲಾಮಟ್ಟದ ಸಭೆ ಹಾಗೂ ಕುಂದು ಕೊರತೆಗಳ ಸಭೆಯನ್ನು ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಸಲಾಯಿತು
ಮೂಡುಬಿದಿರೆ: ನೆಲ್ಲಿಕಾರಿನ ಆಲ್ ಬದ್ರಿಯಾ ಚಿಕನ್ ಸ್ಟಾಲ್ನಲ್ಲಿ ಅನಧಿಕೃತವಾಗಿ ದನದ ಮಾಂಸ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಮೂಡುಬಿದಿರೆ ಪೊಲೀಸರು ಭಾನುವಾರ ಸಂಜೆ ದಾಳಿ ನಡೆಸಿದರು.
ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಮೂಡುಬಿದಿರೆ, ಬಪ್ಪನಾಡು, ಪೊಳಲಿ, ಕಟೀಲು ಸೇರಿದಂತೆ ವಿವಿಧ ಬಸದಿ ಹಾಗೂ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಮಲ್ಲಿಗೆ ಸೇವೆ ಸಲ್ಲಿಸಿ ಅವರ ಯಶಸ್ಸಿಗಾಗಿ ಪ್ರಾರ್ಥಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 2,627 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಇರುವೈಲು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘದಿಂದ ಮೇ. 31ರಂದು ಪುಸ್ತಕ ವಿತರಣೆ -ವಿಖ್ಯಾತಾನಂದ ಸ್ವಾಮೀಜಿ ಷಷ್ಠಿ
ಪುತ್ತಿಗೆ ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ
ಬನ್ನಡ್ಕ ಹೆದ್ದಾರಿ ಅಪಘಾತ ವಲಯಕ್ಕೆ ಶಾಸಕ ಕೋಟ್ಯಾನ್ ಭೇಟಿ: ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ಪರಿಶೀಲನೆ
ಹಕ್ಕೊತ್ತಾಯಕ್ಕೆ ರಸ್ತೆಗಿಳಿದ ಅನ್ನದಾತ: ಮೂಡುಬಿದಿರೆಯಲ್ಲಿ ಹಸು, ಹಾಲಿನೊಂದಿಗೆ ಜಾಗೃತಿ ಜಾಥಾ
ಎಕ್ಸಲೆಂಟ್ ಪಿಯು ಕಾಲೇಜಿನ ನೂತನ ಪ್ರಾಂಶುಪಾಲ ಪುಷ್ಪರಾಜ್ ಬಿ. ಅಧಿಕಾರ ಸ್ವೀಕಾರ
ಇರುವೈಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಪತ್ತನಾಜೆ ಸೇವೆ: ಕಟೀಲು ಮೇಳದ ಮಹಿಷಾಸುರ ಪಾತ್ರಧಾರಿಗೆ ಉಮೇಶ್ ಸಾಲ್ಯಾನ್ ಕುಪ್ಪೆಪದವುಗೆ ಸನ್ಮಾನ
ಕಡಂದಲೆ ವಿದ್ಯಾಗಿರಿ ಶಾಲಾ ಮಕ್ಕಳಿಗೆ ಹೆಲ್ಪಿಂಗ್ ಫ್ರೆಂಡ್ಸ್ ಇಸ್ರೇಲ್ ತಂಡದಿಂದ ಉಚಿತ ಪುಸ್ತಕ ವಿತರಣೆ
ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ: ಹಮೀದ್ ದಾರಿಮಿ ಈದ್ ಸಂದೇಶ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೀರುಮಾರ್ಗ ಶಾಖೆಯ 4ನೇ ವಾರ್ಷಿಕೋತ್ಸವ: ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಗ್ರಾಹಕರ ಪ್ರೋತ್ಸಾಹ ಅಗತ್ಯ-ಚಿತ್ತರಂಜನ್ ಬೋಳಾರ್
ಪುತ್ತಿಗೆ ಚಿಕ್ಕಮೇಳದ 37ನೇ ವರ್ಷದ ತಿರುಗಾಟ ಆರಂಭ: ಮನೆ ಮನೆಗಳಲ್ಲಿ ಹರಕೆ ಸೇವೆ
ಮೂಡುಬಿದಿರೆಯಲ್ಲಿ 15 ದಿನಗಳ ಉಚಿತ ಫ್ಯಾಷನ್ ಡಿಸೈನ್ ಕೌಶಲ್ಯ ತರಬೇತಿ ಸಮಾರೋಪ: 27 ಮಹಿಳೆಯರಿಗೆ ಪ್ರಮಾಣಪತ್ರ ವಿತರಣೆ
ಮೂಡುಬಿದಿರೆ: ಕಾರ್ಕಳ - ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಕಾಂತಾವರ ಕ್ರಾಸ್ ಸಮೀಪ ಖಾಸಗಿ ಬಸ್ ಹಾಗೂ ಕಾರು ನಡುವೆ ಮುಖಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಾಸಕ್ಕೆ ಎರಡೂ ವಾಹನಗಳು ತೀವ್ರವಾಗಿ ಜಖಂಗೊಂಡಿವೆ.
ಮೂಡುಬಿದಿರೆ: ಕಳೆದ ಒಂದೂವರೆ ವರ್ಷಗಳಿಂದ ತೀವ್ರ ಕುತೂಹಲ ಕೆರಳಿಸಿದ್ದ ತಾಲೂಕಿನ ಕಲ್ಲಬೆಟ್ಟು ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ಫಲಿತಾಂಶ ಪ್ರಕಟಣೆಗೆ ಕೊನೆಗೂ ನ್ಯಾಯಾಲಯ ಅನುಮತಿ ನೀಡಿದೆ.
ಮೂಡುಬಿದಿರೆ: ಪುತ್ತಿಗೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ, ಮೂಡುಬಿದಿರೆ ಸ್ವಸ್ತಿಕ್ ಗ್ರಾಫಿಕ್ಸ್ ಮಾಲಕ ರಾಘವೇಂದ್ರ ಹೆಬ್ಬಾರ್ ಅವರ ಪತ್ನಿ, ಶುಭಾ ಆರ್.ಹೆಬ್ಬಾರ್(44) ಅನಾರೋಗ್ಯದಿಂದ ಪುತ್ತಿಗೆಯ ನಿವಾಸದಲ್ಲಿ ಬುಧವಾರ ನಿಧನರಾಗಿದ್ದಾರೆ.
ಮೂಡುಬಿದಿರೆ ಎಕ್ಸಲೆಂಟ್ ಶಾಲೆಯಲ್ಲಿ ಅಧ್ಯಾಪಕರ ಸಾಮರ್ಥ್ಯ ವೃದ್ಧಿ ವಿಶೇಷ ತರಬೇತಿ: ನಿರಂತರ ಕಲಿಕೆಯಿಂದ ಶಿಕ್ಷಣ ವ್ಯವಸ್ಥೆ ಸದೃಢ-ರಶ್ಮಿತಾ ಜೈನ್
ಮೇ 29ರಂದು ಆಳ್ವಾಸ್ನಲ್ಲಿ 'ಸ್ವಾತಂತ್ರ್ಯದ ಓಟ' ನಾಟಕ ಪ್ರದರ್ಶನ
ಮೂಡುಬಿದಿರೆ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ: ಹೊಸ ಬಸ್ ಸಂಚಾರ, ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಒತ್ತು
ಹೈನುಗಾರಿಕೆ, ಕೃಷಿ ನೀತಿ ವಿರೋಧಿಸಿ ಮೇ 29ರಂದು ಮೂಡುಬಿದಿರೆಯಲ್ಲಿ ರೈತರಿಂದ ಬೃಹತ್ ಪ್ರತಿಭಟನಾ ಜಾಥಾ
ಪುತ್ತಿಗೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ಮೇ 29ರಂದು ವಾರ್ಷಿಕ ಪ್ರತಿಷ್ಠಾ ಮಹೋತ್ಸವ- ಭಜನಾ ಸಂಕೀರ್ತನೆ
ನೆಲ್ಲಿಕಾರಿನಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಸಮಾಪನ: ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಪಿಡಿಒ ರಾಜು ಕರೆ
ಮೂಡುಬಿದಿರೆ ನಗರದಲ್ಲಿ ನೋ ಎಂಟ್ರಿ ನಿಯಮ ಉಲ್ಲಂಘನೆ: ಕಟ್ಟುನಿಟ್ಟಿನ ಕ್ರಮಕ್ಕೆ ಶಾಸಕರಿಂದ ಸೂಚನೆ
ಕೊಂಪದವು ಸಂಕೇಶ ನಾಗಬನದಲ್ಲಿ ಪತ್ತನಾಜೆ ತನು ತಂಬಿಲ ಸೇವೆ
ಶಿರ್ತಾಡಿ ಜವಾಹರಲಾಲ ನೆಹರು ಪ್ರೌಢಶಾಲೆಯ 1995-96ರ ಬ್ಯಾಚ್ ಕುಟುಂಬ ಸಮ್ಮಿಲನ
ಕುರಲ್ ಕಲಾವಿದೆರ್ ಬೆದ್ರ ತಂಡದ ಬಾಲಿಕ ಜೈನ್ ಅವರಿಗೆ ಕಲಾ ರತ್ನ ಗೌರವ
ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಿಂದ ರೈತರ ನಿರ್ಲಕ್ಷ್ಯ: ಮಿತ್ತಬೈಲು ವಾಸುದೇವ ನಾಯಕ್ ಆರೋಪ
ಬನ್ನಡ್ಕದಲ್ಲಿ ರಸ್ತೆ ಸುರಕ್ಷತೆಗಾಗಿ ಮೇ. 31ರಂದು ನಾಗರಿಕ ವೇದಿಕೆಯಿಂದ ಬೃಹತ್ ಪ್ರತಿಭಟನೆ
ಮೂಡುಬಿದಿರೆ ವಿಶ್ವಾಸ್ ಪ್ಯಾರಡೈಸ್ ಸಂಕೀರ್ಣದಲ್ಲಿ ಎಸ್.ಕೆ. ಸಲೂನ್ ಉದ್ಘಾಟನೆ
ಕಲ್ಲಮುಂಡ್ಕೂರು ಬಿಲ್ಲವರ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸುಕುಮಾರ್ ಸನಿಲ್, ಕಾರ್ಯದರ್ಶಿಯಾಗಿ ವಿನಯ ಕೊಟ್ಯಾನ್ಆಯ್ಕೆ
ಗೋ ಹತ್ಯೆ, ಅಕ್ರಮ ಸಾಗಾಟ ತಡೆಯಲು ಚೆಕ್ಪೋಸ್ಟ್ ಸ್ಥಾಪನೆಗೆ ಮೂಡುಬಿದಿರೆ ಬಜರಂಗದಳ ಒತ್ತಾಯ
ಮಾನವನ ಸೃಜನಶೀಲತೆ, ಭಾವನೆಗಳು ಮತ್ತು ಸಂಸ್ಕೃತಿಯನ್ನು ವ್ಯಕ್ತಪಡಿಸುವ ಮಹತ್ವದ ಕ್ಷೇತ್ರವಾಗಿರುವ ಕಲಾ ಶಾಸ್ತ್ರವು ಇತ್ತೀಚಿನ ದಿನಗಳಲ್ಲಿ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಸಂಗೀತ, ನೃತ್ಯ, ಚಿತ್ರಕಲೆ, ನಾಟಕ ಮತ್ತು ಸಾಹಿತ್ಯ ಮುಂತಾದ ಕಲಾರೂಪಗಳು ಸಮಾಜಕ್ಕೆ ಸೌಂದರ್ಯ ಮತ್ತು ಮೌಲ್ಯಗಳನ್ನು ನೀಡುತ್ತಿವೆ. ಕಲಾ ಶಾಸ್ತ್ರವು ವಿದ್ಯಾರ್ಥಿಗಳಲ್ಲಿ ಕಲ್ಪನೆಶಕ್ತಿ, ಆತ್ಮವಿಶ್ವಾಸ ಮತ್ತು ಅಭಿವ್ಯಕ್ತಿಯ ಕೌಶಲ್ಯಗಳನ್ನು ಬೆಳೆಸುತ್ತದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ವಿವಿಧ ಸಂಘ ಸಂಸ್ಥೆಗಳಿಂದ ‘ಸ್ವಚ್ಛ ಸಂಕಲ್ಪ’ ಸ್ವಚ್ಛತಾ ಅಭಿಯಾನ: 5.5 ಕಿ.ಮೀ. ವ್ಯಾಪ್ತಿಯಲ್ಲಿ 700 ಚೀಲ ಕಸ ಸಂಗ್ರಹ
ಮೂಡುಬಿದಿರೆ: ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ಸಮೀಪದ ಕೆಸರುಗದ್ದೆ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ದನವೊಂದು ಮೃತಪಟ್ಟ ಘಟನೆ ನಡೆದಿದೆ.
ಮೂಡುಬಿದಿರೆ: ಬನ್ನಡ್ಕ ಸಮೀಪದ ಫ್ಲೈಓವರ್ ಮೇಲೆ ಬೈಕ್ ಮತ್ತು ಹೆದ್ದಾರಿ ಕಾಮಗಾರಿಯ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ: ಮೂಡುಬಿದಿರೆ ತಾಲೂಕಿನ ಮೊಟ್ಟಮೊದಲ ಮಹಿಳಾ ಅಧ್ಯಕ್ಷರಾಗಿ ಮಹೇಶ್ವರಿ, ಕಾರ್ಯದರ್ಶಿಯಾಗಿ ಅರ್ಚನಾ ಆಯ್ಕೆ
ಶಿರ್ತಾಡಿ ಪ್ರೌಢಶಾಲೆಗೆ ಮೂಡುಬಿದಿರೆ ರೋಟರಿ ಕ್ಲಬ್ನಿಂದ ಮೈಕ್ ಸೆಟ್ ಕೊಡುಗೆ
ಆಳ್ವಾಸ್ ಪ್ರಕೃತಿ ಚಿಕಿತ್ಸಾ ಕಾಲೇಜಿನಲ್ಲಿ ಯೋಗ ಮಹೋತ್ಸವ: 500ಕ್ಕೂ ಅಧಿಕ ಮಂದಿಯಿಂದ ಯೋಗ ಪ್ರದರ್ಶನ
ಮಂಗಳೂರು ವಿವಿ ಕ್ರಿಕೆಟ್ ಪಂದ್ಯಾವಳಿ: ಆಳ್ವಾಸ್ ಕಾಲೇಜು ಮಹಿಳಾ ತಂಡಕ್ಕೆ ಜಯ
ಮೂಡುಬಿದಿರೆ ಪತ್ರಿಕಾ ಭವನಕ್ಕೆ 25 ಲಕ್ಷ ರೂಪಾಯಿ ಅನುದಾನ: ಮುಖ್ಯಮಂತ್ರಿ ಸಿದ್ಧರಾಮಯ್ಯ ಆದೇಶ
ಮೇ 23ರಂದು ಆಳ್ವಾಸ್ನಲ್ಲಿ ಯೋಗ ಮಹೋತ್ಸವ
ಮೂಡುಬಿದಿರೆ ವಕೀಲರ ಸಂಘದಿಂದ ನ್ಯಾಯಾಧೀಶರಾದ ಮಧುಕರ್ ಭಾಗವತ್, ಕಾವೇರಮ್ಮಗೆ ಬೀಳ್ಕೊಡುಗೆ
ಅಪಘಾತ ವಲಯ ಬನ್ನಡ್ಕ-ಬೆಳುವಾಯಿ ಮಾರ್ಗದಲ್ಲಿ ಬೈಕ್ ಸವಾರನ ಹುಚ್ಚಾಟ: ಬೇಜವಾಬ್ದಾರಿತನಕ್ಕೆ ಆಕ್ರೋಶ
ಮೂಡುಬಿದಿರೆ ಯುವವಾಹಿನಿಯಿಂದ ಸೌರಶಕ್ತಿ ಆಧಾರಿತ ಜೀವನೋಪಾಯ ಯಂತ್ರ-ಬ್ಯಾಂಕ್ ಸಾಲ ಸೌಲಭ್ಯ ಮಾಹಿತಿ ಕಾರ್ಯಕ್ರಮ
ಅನಾರೋಗ್ಯ ಪೀಡಿತರಿಗೆ ಮಾರೂರು ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿಯಿಂದ ಆರ್ಥಿಕ ನೆರವು
ರೈತರ ಬೃಹತ್ ಹೋರಾಟಕ್ಕೆ ಮೂಡುಬಿದಿರೆಯಲ್ಲಿ ಸಿದ್ಧತೆ: ಬಗರ್ ಹುಕುಂ ಅರ್ಜಿ ವಜಾ ನೀತಿ ವಿರೋಧಿಸಿ ‘ನಮ್ಮ ಭೂಮಿ ನಮ್ಮ ಹಕ್ಕು’ ಆಂದೋಲನಕ್ಕೆ ಚಾಲನೆ
ಮೂಡುಬಿದಿರೆ: ಸಂಪಿಗೆ ಮಾಧವ ಕುಮಾರ್ ಆಚಾರ್ ತೆರೆಮರೆಯ ಶ್ರೇಷ್ಠ ಭಾಗವತರಾಗಿದ್ದರು. ಯಕ್ಷಗಾನದಲ್ಲಿ ಶಿಸ್ತಿಗೆ ಆದ್ಯತೆ ನೀಡುತ್ತಿದ್ದ ಅವರು ಯಕ್ಷಗಾನ ಸಾಹಿತ್ಯದ ಬಗ್ಗೆ ವಿಶೇಷ ಒಲವು ಹೊಂದಿದ್ದರು.ಕಲಾವಿದರ ಮಾತಿಗೆ ದನಿಗೂಡಿಸಿ ಅರ್ಥಗಾರಿಕೆ ಮತ್ತಷ್ಟು ಉತ್ತಮವಾಗಲು ಅವರ ಕೊಡುಗೆ ಅಪಾರವಾಗಿದೆ ಎಂದು ಯಕ್ಷಗಾನ ವಿಮರ್ಶಕ, ಅರ್ಥಧಾರಿ ಶಾಂತಾರಾಮ ಕುಡ್ವ ಹೇಳಿದರು
ಮೂಡುಬಿದಿರೆ: ಮೂಡುಮಾರ್ನಾಡು ಸಮೀಪದ ಗುಂಡುಕಲ್ಲು ನಿವಾಸಿ, ಮೀನು ವ್ಯಾಪಾರಿ ಬದ್ರುದ್ದೀನ್ (51) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸಂಜೆ ನಿಧನರಾದರು
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಚುಂಚನಹಳ್ಳಿಯ ನಿವಾಸಿ ಸುನೀಲ್ ಎಂಬುವರನ್ನು ಕ್ಷುಲ್ಲಕ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ಗರ್ಭಿಣಿ ಪತ್ನಿಯ ಸೀಮಂತ ಕಾರ್ಯಕ್ರಮಕ್ಕೆಂದು ಬಂದಿದ್ದ ಸುನೀಲ್, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ಇತ್ತೀಚೆಗೆ ಮದುವೆಯಾಗಿ ಆರು ತಿಂಗಳಷ್ಟೇ ಆಗಿದ್ದು, ಪತ್ನಿಯ ವೈದ್ಯಕೀಯ ವರದಿ ಪಡೆಯಲು ಊರಿಗೆ ಬಂದಿದ್ದ ಸುನೀಲ್ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
ಮೂಡುಬಿದಿರೆ ನರೇಗಾ ಫಲಾನುಭವಿಗಳಿಗೆ ಕಡ್ಡಾಯ E-KYC: ವಿಶೇಷ ಗ್ರಾಮಸಭೆ ಆಯೋಜನೆ
ಕಡ್ಡಾಯ ತ್ಯಾಜ್ಯ ವಿಂಗಡಣೆ: ಮನೆಮಟ್ಟದಲ್ಲೇ ಹಸಿ, ಒಣ, ವಿಶೇಷ ತ್ಯಾಜ್ಯ ಬೇರ್ಪಡಿಸಲು ಬೆದ್ರ ಪುರಸಭೆ ಸೂಚನೆ
ಮೂಡುಬಿದಿರೆಯ ಕೇರ್ ಚಾರಿಟಬಲ್ ಟ್ರಸ್ಟ್ ದ್ವಿತೀಯ ವಾರ್ಷಿಕೋತ್ಸವ: ಮೇ31ರಂದು 500 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು
ಜೀವ ಕೈಯಲ್ಲಿ ಹಿಡಿದು ನಿಲ್ಲುವ ಕ್ರಿಕೆಟ್ನ ಏಕೈಕ ಸ್ಥಾನ: 'ಸಿಲ್ಲಿ ಪಾಯಿಂಟ್' ಫೀಲ್ಡಿಂಗ್ ಹಿಂದಿರುವ ಅಸಲಿ ರೋಮಾಂಚನ
ನೆಲ್ಲಿಕಾರಿನಲ್ಲಿ ಚಿಣ್ಣರ ಸಂಭ್ರಮ: ಐದು ದಿನಗಳ ಬೇಸಿಗೆ ಶಿಬಿರಕ್ಕೆ ಚಾಲನೆ
ಮೂಡುಬಿದಿರೆ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಪ್ರೇಮ ಚಂದ್ರಶೇಖರ ರಾವ್, ಕಾರ್ಯದರ್ಶಿಯಾಗಿ ಪದ್ಮನಾಭ ಎಚ್ ಆಯ್ಕೆ
ಬಿದಿರೆ ಟೆಕ್ ನ್ಯೂಸ್: ಜಗತ್ತಿನಾದ್ಯಂತ ಕೋಟ್ಯಂತರ ಜನರು ಬಳಸುವ ಜನಪ್ರಿಯ ಸಂದೇಶ ರವಾನೆ ಆಪ್ ವಾಟ್ಸ್ ಆಪ್ 2026 ರಲ್ಲಿ ಬಳಕೆದಾರರ ಭದ್ರತೆ, ಗೌಪ್ಯತೆ ಮತ್ತು ದೈನಂದಿನ ಬಳಕೆಯನ್ನು ಸುಲಭಗೊಳಿಸಲು ಕ್ರಾಂತಿಕಾರಕ ಬದಲಾವಣೆಗಳನ್ನು ತರುತ್ತಿದೆ.
ಮೂಡುಬಿದಿರೆ: ಆಳ್ವಾಸ್ನ ‘ಲಿಪಿ’ ಮುದ್ರಣಾಲಯ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ಒದಗಿಸುವ ಮಹತ್ವದ ಹೆಜ್ಜೆಯಾಗಿದ್ದು, ಆಧುನಿಕ ತಂತ್ರಜ್ಞಾನ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳ ಮೂಲಕ ಸ್ಪರ್ಧಾತ್ಮಕ ವೆಚ್ಚದಲ್ಲಿ ಉತ್ಕೃಷ್ಟ ಮುದ್ರಣ ಸೇವೆಗಳನ್ನು ನೀಡಲಾಗುವುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು
ಮೂಡುಬಿದಿರೆ: ಬನ್ನಡ್ಕ ಪ್ರದೇಶದಲ್ಲಿ ಅಪಘಾತದ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಅಪಘಾತ ವಲಯ ಸಹಿತ ವಿವಿಧ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು.
ಮೂಡುಬಿದಿರೆ: ಮಂಗಳೂರು - ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗುವ ಬನ್ನಡ್ಕ ಎಂಬಲ್ಲಿ ಅಪಘಾತ ವಲಯವೆಂದು ಕುಖ್ಯಾತಿ ಪಡೆದಿದ್ದ ಪರಿಸರದಲ್ಲಿ ರಸ್ತೆ ಎತ್ತರಿಸುವ ಕಾಮಗಾರಿ ಬುಧವಾರ ಪ್ರಾರಂಭಗೊಂಡಿದೆ.
ಮೂಡುಬಿದಿರೆ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿವೆ.
ಮೂಡುಬಿದಿರೆ: ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಸಮೀಪದ ಕೆಸರುಗದ್ದೆಯಲ್ಲಿ ಕಾರೊಂದು ಡಿವೈಡರ್ಗೆ ಬುಧವಾರ ಡಿಕ್ಕಿ ಹೊಡೆದ ಪರಿಣಾಮ ಜಖಂಗೊಂಡಿದೆ
ವೇಣೂರು: ಬಂಟರ ಗ್ರಾಮ ಸಮಿತಿ ಹೊಸಂಗಡಿ ಬಡಕೋಡಿ ನೇತೃತ್ವದಲ್ಲಿ ಎರಡನೇ ವರ್ಷದ 'ಕೆಸರ್ ಡ್ ಒಂಜಿ ದಿನ' ಕಾರ್ಯಕ್ರಮವು ಪೆರಿಂಜೆಯ ನೂಯಿ ವನಜ ಶೆಟ್ಟಿ ಗದ್ದೆಯಲ್ಲಿ ಎನ್. ಸೀತಾರಾಮ ರೈ ಅಧ್ಯಕ್ಷತೆಯಲ್ಲಿ ನೆರವೇರಿತು.
ಮೂಡುಬಿದಿರೆ: ಸರಕಾರಿ ಶಾಲೆಗಳಲ್ಲಿ ಸಿಗುವ ಆಧುನಿಕ ಸವಲತ್ತು ಹಾಗೂ ದ್ವಿಭಾಷಾ ಬೋಧನೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿರುಪಾಕ್ಷ ಎಚ್.ಎಸ್ ಕರೆ ನೀಡಿದ್ದಾರೆ.
ಮೂಡುಬಿದಿರೆ: ಪಡುಕೋಣಾಜೆಯಲ್ಲಿರುವ ಸಾಹಿತಿಗಳಾದ ಟಿಎನ್ ಖಂಡಿಗೆ-ಕವಿತಾ ಕೂಡ್ಲು ದಂಪತಿಯ 'ಕೇವಲ ಮನೆ'ಯಲ್ಲಿ ಸಮವಸರಣ ಸಾಹಿತ್ಯ ವೇದಿಕೆಯನ್ನು ಉದ್ಘಾಟಿಸಲಾಯಿತು.ಹಿರಿಯ ಸಾಹಿತಿ ನಾ.ಮೊಗಸಾಲೆ ಅವರು ಬರಡಸ 'ಹೇ ರಾಮ್' ಕವನ ಸಂಕಲನ ಬಿಡುಗಡೆ ಮಾಡಲಾಯಿತು.
ಮೂಡುಬಿದಿರೆ: ಗ್ರಾಮಗಳ ಬಳಿಕ ಇದೀಗ ಸಣ್ಣ ಪಟ್ಟಣಗಳ ವೈವಿಧ್ಯತೆ ಮತ್ತು ಪರಂಪರೆಯನ್ನು ದಾಖಲಿಸಿಕೊಂಡು ಕಾಪಿಡಬೇಕಾದ ಅನಿವಾರ್ಯತೆಯಿದೆ ಎಂದು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್) ಮಂಗಳೂರು ಘಟಕದ ಸಂಚಾಲಕ ಸುಭಾಶ್ಚಂದ್ರ ಬಸು ಹೇಳಿದರು
ಮೂಡುಬಿದಿರೆ: ಇಲ್ಲಿನ ಅಚ್ಚರಕಟ್ಟೆ ಪಡುಮಾರ್ನಾಡು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಸಂಪನ್ನಗೊಂಡಿತು. ಶಿಬಿರದಲ್ಲಿ ಒಟ್ಟು 38 ಮಕ್ಕಳು ಪಾಲ್ಗೊಂಡಿದ್ದರು.
ಕಲ್ಲಮುಂಡ್ಕೂರು ಸಹಕಾರಿ ಸಂಘದ ಚುನಾವಣೆ: ಸತೀಶ್ ಕಲ್ಲಮುಂಡ್ಕೂರು, ವಸಂತ್ ಭಟ್ ಗೆಲುವು
ತಲೆಮರೆಸಿಕೊಂಡಿದ್ದ ಆರೋಪಿಗೆ ಜೈಲು ಶಿಕ್ಷೆ: ಮೂಡುಬಿದಿರೆ ಕೋರ್ಟಿನಲ್ಲಿ ಜಾಮೀನು ಅರ್ಜಿ ವಜಾ
ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ: ಎಕ್ಸಲೆಂಟ್ ಶಾಲೆಗೆ 14 ರಾಜ್ಯ ರ್ಯಾಂಕ್ಗಳ ಹೆಗ್ಗಳಿಕೆ- ಸಚಿನ್ ಡಿ ನಾಯ್ಕ್ಗೆ ರಾಜ್ಯಕ್ಕೆ 3ನೇ ರ್ಯಾಂಕ್
ಕಲ್ಲು ಸಾಗಿಸುತಿದ್ದ ಲಾರಿ ಪಲ್ಟಿ: ಬನ್ನಡ್ಕದಲ್ಲಿ ತಪ್ಪದ ಸರಣಿ ಅಪಘಾತ
ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ವ್ಯಾಪ್ತಿಯ ಕೆಪಿಟಿಸಿಎಲ್ನಲ್ಲಿ ಕೆಲಸ ಮಾಡುತ್ತಿರುವ ಉತ್ತರ ಭಾರತ ಮೂಲದ ಕೆಲವು ಕಾರ್ಮಿಕರು ಸ್ಥಳೀಯ ಕ್ಯಾಂಟೀನ್, ಅಂಗಡಿ ಮಾಲೀಕರು ಹಾಗೂ ಇತರ ಸಾರ್ವಜನಿಕರಿಗೆ ಹಣ ಪಾವತಿಯ ಡಿಜಿಟಲ್ ಸ್ಕ್ಯಾನ್ ನೆಪದಲ್ಲಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.
ಮೂಡುಬಿದಿರೆ ವೆಂಕಟರಮಣ ದೇವಳದಲ್ಲಿ ಅಧಿಕ ಮಾಸ ಪ್ರಯುಕ್ತ ನಿತ್ಯ ಭಜನಾ ಸೇವೆ ಆರಂಭ
ಮೂಡುಬಿದಿರೆ: ವಾಲ್ಪಾಡಿ ಗ್ರಾಮ ಪಂಚಾಯತ್ ಬಳಿಯ ಮಾಡದಂಗಡಿ ಪರಿಸರದ ಪಾಳುಬಿದ್ದ ಮನೆಯೊಂದರಲ್ಲಿ ಅನಾಥ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೂಡುಬಿದಿರೆ: ಸಾಮಾಜಿಕ ಜಾಗೃತಿ, ಸಾರ್ವಜನಿಕ ಸಮಸ್ಯೆಗಳು ಹಾಗೂ ಮೂಡುಬಿದಿರೆಯ ಸಕಾರಾತ್ಮಕ ಅಭಿವೃದ್ಧಿ ಕುರಿತು ಚರ್ಚಿಸುವ ಉದ್ದೇಶದಿಂದ ನಮ್ಮ ಮೂಡುಬಿದಿರೆ ಫೋರಂ ವತಿಯಿಂದ ಇತ್ತೀಚೆಗೆ ಮೂಡುಬಿದಿರೆಯ ಅರಿಹಂತ್ ಆಹಾರ ಪಾರ್ಟಿ ಹಾಲ್ನಲ್ಲಿ ಕ್ರಿಯೇಟರ್ಸ್ ಮೀಟ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮೂಡುಬಿದಿರೆ: ಸಪಳಿಗರ ಯಾನೆ ಗಾಣಿಗರ ಸೇವಾ ಸಂಘ, ಗಾಣಿಗರ ಯುವ ವೇದಿಕೆ ಹಾಗೂ ಗಾಣಿಗರ ಮಹಿಳಾ ವೇದಿಕೆ ಮೂಡುಬಿದಿರೆ ವತಿಯಿಂದ ಶ್ರೀ ಧವಳಾ ಕಾಲೇಜು ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾ ಮಟ್ಟದ ಪುರುಷರ ವಾಲಿಬಾಲ್, ಮಹಿಳೆಯರ ತ್ರೋಬಾಲ್ ಹಾಗೂ ಶಟ್ಲ್ ಪಂದ್ಯಾಟ ಜರುಗಿತು.
ಶಿರ್ತಾಡಿ ಚರ್ಚ್ ನೂತನ ಧರ್ಮಗುರುಗಳಾಗಿ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ ಅಧಿಕಾರ ಸ್ವೀಕಾರ
ಕಲ್ಲಮುಂಡ್ಕೂರು ಸೊಸೈಟಿ ಚುನಾವಣೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಭರ್ಜರಿ ಜಯ-12ರಲ್ಲಿ 10 ಸ್ಥಾನಗಳಲ್ಲಿ ಗೆಲುವು
ಗಾಳಿಮಳೆ: ಮೂಡುಕೊಣಾಜೆಯಲ್ಲಿ ಕೃಷಿ ಭೂಮಿ, ಆರು ಮನೆಗಳಿಗೆ ಹಾನಿ
ಮೂಡುಬಿದಿರೆಯಲ್ಲಿ ನಾದ ಧ್ಯಾನ ಚಕ್ರ : ಸಾವಿರಾರು ಮಂದಿ ಭಾಗಿ-ಮನಸ್ಸು, ದೇಹದ ಪ್ರಸನ್ನತೆಗೆ ಧ್ಯಾನ ಅಗತ್ಯ-ಡಾ.ಎಂ ಮೋಹನ ಆಳ್ವ
ಬನ್ನಡ್ಕ: ಗಾಳಿಮಳೆಗೆ ಐಟಿಐ ಹಳೇ ಕಟ್ಟಡಕ್ಕೆ ಹಾನಿ, ದೈವಸ್ಥಾನದ ಆವರಣ ಗೋಡೆ ಕುಸಿತ
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಚೊಚ್ಚಲ ಹಿರಿಯ ವಿದ್ಯಾರ್ಥಿಗಳ ಸಮಾವೇಶ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಡ್ಯಾರ್ ಶಾಖೆಯ ನಾಲ್ಕನೇ ವಾರ್ಷಿಕೋತ್ಸವ- ಗ್ರಾಹಕರ ಸಭೆ
ಸಿಡಿಲಾಘಾತ: ನಾಲ್ಕು ವರ್ಷಗಳ ಹಿಂದಷ್ಟೇ ನವೀಕರಣಗೊಂಡಿದ್ದ ಮಹಾವಿಷ್ಣು ದೇವಸ್ಥಾನಕ್ಕೆ ಹಾನಿ-ಅಪಾರ ರೂ.ನಷ್ಟ
ಮೂಡುಬಿದಿರೆ: ಸಾಣೂರು–ಬಿಕಾರ್ನಕಟ್ಟೆ ಯೋಜನೆಯಡಿ ಬರುವ ಎನ್ಎಚ್-169ರ ಬನ್ನಡ್ಕ ಪ್ರದೇಶದಲ್ಲಿ ಅಪೂರ್ಣವಾಗಿರುವ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಸಂಸದ ಬ್ರಿಜೇಶ್ ಚೌಟ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ಪಾಲಡ್ಕದಲ್ಲಿ ಮರ ಬಿದ್ದು ರಿಕ್ಷಾ ಜಖಂ: ಗಾಳಿ ಮಳೆಗೆ ಮನೆಗಳಿಗೆ ಹಾನಿ, ಧರೆಗುರುಳಿ ಮರ, ವಿದ್ಯುತ್ ಕಂಬಗಳು
ಮೂಡುಬಿದಿರೆ: ಭಾರಿ ಗಾಳಿ ಮಳೆಗೆ ಕಲ್ಲಬೆಟ್ಟು, ಮಾರೂರಿನಲ್ಲಿ ವ್ಯಾಪಕ ಹಾನಿ
ಕೊಡ್ಯಡ್ಕ ದೇವಳದ ಬಳಿ ನೆಲಕ್ಕುರುಳಿದ ಬೃಹತ್ ಮರ: ಮೂಡುಬಿದಿರೆ-ಬೆಳ್ಮಣ್ ರಸ್ತೆ ಸಂಚಾರ ಅಸ್ತವ್ಯಸ್ತ
ಮೂಡುಬಿದಿರೆ: ತಾಲೂಕಿನಾದ್ಯಂತ ಸಂಭವಿಸಿದ ವಿಪರೀತ ಗಾಳಿ ಮಳೆಗೆ ಉಡುಪಿ ಧರ್ಮಸ್ಥಳ ರಾಜ್ಯ ಹೆದ್ದಾರಿಯ ನೆಲ್ಲಿಕಾರು ಚರ್ಚ್ ಬಳಿ ಬೃಹತ್ ಮರಗಳು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನೆಲ್ಲಿಕಾರು ಪರಿಸರದಲ್ಲಿ ಭಾರಿ ಗಾಳಿಗೆ 10ಕ್ಕೂ ಅಧಿಕ ಮರಗಳು ಧರೆಗುರುಳಿವೆ.
ಮೂಡುಬಿದಿರೆ: ತಾಲೂಕಿನ ಮಾರೂರು ಗ್ರಾಮದ ಮೆಲಂದಗುಡ್ಡೆಯಲ್ಲಿ ಎರಡು ಮನೆಗಳಿಗೆ ಸಿಡಿಲು ಬಡಿದ ಪರಿಣಾಮ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಜಯಂತ್ ಮತ್ತು ಕವಿತಾ ಗಾಯಗೊಂಡವರಾಗಿದ್ದು, ಸಿಡಿಲಿನ ತೀವ್ರತೆಗೆ ಮನೆಗಳಿಗೆ ಹಾನಿಯಾಗಿದೆ.
ಮೂಡುಬಿದಿರೆ: ಕಾರ್ಕಳ- ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ- ಕೆಸರುಗದ್ದೆ ಮಾರ್ಗದಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಜಖಂಗೊಂಡಿದೆ.
ಹೈವೇಯಲ್ಲಿ ಬಿದ್ದ ಮರ, ವಿದ್ಯುತ್ ಕಂಬಗಳು : ಬೆದ್ರ ರಿಂಗ್ ರೋಡ್-ಅಲಂಗಾರು ರಸ್ತೆಯಲ್ಲಿ ಘಟನೆ
ಮೂಡುಬಿದಿರೆ ಬಸ್ ನಿಲ್ದಾಣದಲ್ಲಿ ಗಾಳಿಮಳೆಗೆ ಮರ ಬಿದ್ದು ದ್ವಿಚಕ್ರವಾಹನಗಳು ಜಖಂ
ಮೇ 17ರಂದು ಪಡುಕೊಣಾಜೆಯಲ್ಲಿ ಸಮವಸರಣ ಸಾಹಿತ್ಯ ವೇದಿಕೆ ಉದ್ಘಾಟನೆ: ಡಾ. ನಾ. ಮೊಗಸಾಲೆಯವರ ‘ಹೇ ರಾಮ್’ ಕವನ ಸಂಕಲನ ಬಿಡುಗಡೆ
ಇಶಾ ಗ್ರಾಮೋತ್ಸವ: ಮೂಡುಬಿದಿರೆಯಲ್ಲಿ ಮೇ 20 ರಿಂದ ಉಚಿತ ಕ್ರೀಡಾ ತರಬೇತಿ ಶಿಬಿರ
ಆಳ್ವಾಸ್ ವಿದ್ಯಾರ್ಥಿಗಳ ಮಾದರಿ ಕಾರ್ಯ: ‘ಚಿಣ್ಣರ ತಂಗುದಾಣ’ಕ್ಕೆ ನೆರವಿನ ಹಸ್ತ
ಮೂಡುಬಿದಿರೆ: ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರನ್ನು ನೇಮಕ ಮಾಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ..
ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಐ ಆಧಾರಿತ ಫ್ಯೂಷನ್ವರ್ಸ್ ಹ್ಯಾಕಥಾನ್
ಕನ್ನಡ ಸಾಹಿತ್ಯ ಲೋಕದ ಧ್ರುವತಾರೆ ಫರ್ಡಿನಾಂಡ್ ಕಿಟ್ಟೆಲ್
ದೇಶಾದ್ಯಂತ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದ 'ನೀಟ್-ಯುಜಿ 2026' ಪರೀಕ್ಷೆಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವು ಆಡಳಿತಾತ್ಮಕ ವೈಫಲ್ಯ ಮಾತ್ರವಲ್ಲ, ದೇಶದ ಯುವಜನತೆಗೆ ಬಗೆದ ಕ್ರೂರ ದ್ರೋಹವಾಗಿದೆ
ಮಾರ್ಪಾಡಿ ಪಾದೆಮನೆಯಲ್ಲಿ ಮರ ಬಿದ್ದು ದೈವದ ಕೋಣೆ ಸಹಿತ ಮನೆಗೆ ಹಾನಿ
ಅಲಂಗಾರು ಮೌಂಟ್ ರೋಸರಿ ಆಶ್ರಮದಲ್ಲಿ ಕಾಂಗ್ರೆಸ್ ಕಾನೂನು ವಿಭಾಗದಿಂದ ಡಿಕೆಶಿ ಹುಟ್ಟುಹಬ್ಬ ಆಚರಣೆ
ಅಂಡರ್ 14 ಕ್ರಿಕೆಟ್: ಜಿಲ್ಲಾ ತಂಡಕ್ಕೆ ಮೂಡುಬಿದಿರೆ ಸ್ಪೋರ್ಟ್ಸ್ ಅಕಾಡೆಮಿಯ ಪರಮ್ ಜೈನ್ ಆಯ್ಕೆ
ರಾಜೇಂದ್ರ ಬಿ. ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಅಧಿಕಾರ ಸ್ವೀಕಾರ
ಮೂಡುಬಿದಿರೆಯಲ್ಲಿ ಮೇ 17ರಂದು ಜಿಲ್ಲಾ ಮಟ್ಟದ ಗಾಣಿಗರ ವಾಲಿಬಾಲ್, ತ್ರೋಬಾಲ್, ಶಟ್ಲ್ ಪಂದ್ಯಾಟ
ಮೂಡುಬಿದಿರೆ: ಕಾರಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ.
ಮೂಡುಬಿದಿರೆ: ಪಿರಮಿಡ್ ಸ್ಪಿರಿಚುಯಲ್ ಸೊಸೈಟೀಸ್ ಮೂವ್ಮೆಂಟ್ (ಪಿಎಸ್ಎಸ್ಎಂ), ಬೆಂಗಳೂರಿನ ಪಿರಮಿಡ್ ವರ್ಲ್ಡ್ ಫೌಂಡೇಶನ್ ಹಾಗೂ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸಹಯೋಗದಲ್ಲಿ ನಾಡ ಧ್ಯಾನ ಚಕ್ರ-8 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್ನಲ್ಲಿರುವ ಕೃಷಿ ಸಿರಿ ಸಭಾಂಗಣದಲ್ಲಿ ಮೇ 17ರ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಈ ಶಿಬಿರ ನಡೆಯಲಿದೆ.
ಮೂಡುಮಾರ್ನಾಡು ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ರಾಜಶ್ರೀ ಬಿ. ಬೆಳ್ತಂಗಡಿ ಬಿಇಒ ಆಗಿ ನೇಮಕ
ನೆಲ್ಲಿಕಾರು: ಗಾಳಿಮಳೆಗೆ ಮತ್ತೆರಡು ಮನೆಗಳಿಗೆ ಹಾನಿ
ಮೂಡುಬಿದಿರೆ: ವಾಲ್ಪಾಡಿ ಗ್ರಾಮದಲ್ಲಿ ಗಾಳಿ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮನೆ ಹಾಗೂ ಕೃಷಿ ಭೂಮಿಗೆ ಹಾನಿಯಾದ ಘಟನೆ ಸಂಭವಿಸಿದೆ.
ಮೂಡುಬಿದಿರೆ: ನಿವೃತ್ತ ಮುಖ್ಯ, ಹೊಸಬೆಟ್ಟು ಪಕಿದಬೆಟ್ಟು ದಿ.ಶೀನಪ್ಪ ಹೆಗ್ಡೆ ಅವರ ಪತ್ನಿ, ಕಾರ್ಕಳ ಅತ್ತೂರು ಹಲ್ಮೆಟ್ಟು ಗಿರಿಜಾ ಎಸ್ ಹೆಗ್ಡೆ (88)ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ನಿಧನರಾದರು.
ಮೂಡುಬಿದಿರೆ: ತಾಲೂಕಿನ ನೆಲ್ಲಿಕಾರು ಮತ್ತು ಮಾಂಟ್ರಾಡಿ ಗ್ರಾಮಗಳಲ್ಲಿ ಗುರುವಾರ ಬೀಸಿದ ಭಾರೀ ಗಾಳಿ ಮಳೆಗೆ ಎರಡು ಮನೆಗಳು ಜಖಂಗೊಂಡಿದ್ದು, ಎಂಟಕ್ಕೂ ಅಧಿಕ ಮರಗಳು ಧರೆಗುರುಳಿವೆ.
ಆಳ್ವಾಸ್ ಹೆಲ್ತ್ ಸೆಂಟರಿನಲ್ಲಿ ಅಂತರರಾಷ್ಟ್ರೀಯ ದಾದಿಯರ ದಿನಾಚರಣೆ
ಆತ್ಮಶಕ್ತಿ ಸಹಕಾರಿ ಸಂಘದಿಂದ ಪಕ್ಷಿಕೆರೆಯಲ್ಲಿ ಬೃಹತ್ ಉಚಿತ ವೈದ್ಯಕೀಯ ಶಿಬಿರ: 108ನೇ ವೈದ್ಯಕೀಯ ಶಿಬಿರಕ್ಕೆ ಅಭೂತಪೂರ್ವ ಸ್ಪಂದನೆ
ಮೂಡುಬಿದಿರೆಯಲ್ಲಿ ‘ಜೀವೀಸ್ ಸಿಲ್ಕ್ & ಸೇಜ್’ ಶುಭಾರಂಭ
ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ: ಸತತ ಮೂರನೇ ಬಾರಿ ಎನ್ಬಿಎ ಮಾನ್ಯತೆ ಪಡೆದ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು
ಮಂಗಳೂರು: ಐಪಿಎಲ್ 2026ರ ಉಳಿದ ಪಂದ್ಯಗಳಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡವು ಮಂಗಳೂರು ಮೂಲದ ಪ್ರತಿಭಾವಂತ ಆಲ್ರೌಂಡರ್ ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ ಅವರನ್ನು ಅಧಿಕೃತವಾಗಿ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
ಮೂಡುಬಿದಿರೆ: ಭಾರೀ ಮಳೆ ಹಾಗೂ ಬಿರುಗಾಳಿಗೆ ಅಲಂಗಾರಿನ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದ ಧ್ವಜಸ್ತಂಭಕ್ಕೆ ಹಾನಿಯಾಗಿದೆ.
ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಬುಧವಾರ ರಾತ್ರಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮೂಡುಬಿದಿರೆ: ಗಾಳಿ ಮಳೆಗೆ ತೆಂಗಿನ ಮರ ಉರುಳಿ ಮನೆಗೆ ತೀವ್ರ ಹಾನಿ: ಲಕ್ಷಕ್ಕೂ ಅಧಿಕ ನಷ್ಟ
ಬನ್ನಡ್ಕ: ಅಪಘಾತಗಳ ಸ್ಪೀಡಿಗೆ ಬೇಕು ಬ್ರೇಕ್! ಒಂದು ವರ್ಷದಲ್ಲಿ 20ಕ್ಕೂ ಅಧಿಕ ಅಪಘಾತ
ಮೂಡುಬಿದಿರೆಯಲ್ಲಿ ಮಹಿಳೆಯರಿಗಾಗಿ ಉಚಿತ ಫ್ಯಾಷನ್ ಡಿಸೈನ್ ತರಬೇತಿ: 27 ಮಹಿಳೆಯರಿಗೆ ಫ್ಯಾಷನ್ ಡಿಸೈನ್ ಶಿಕ್ಷಣ
ಪಡುಮಾರ್ನಾಡು: ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ
ಇರುವೈಲು: ಗಾಳಿ ಮಳೆಗೆ ಮನೆಯ ಮೇಲೆ ಉರುಳಿದ ವಿದ್ಯುತ್ ಕಂಬ
ಗಾಳಿ ಮಳೆ: ಅಲಂಗಾರು ಚರ್ಚ್ ವಠಾರದಲ್ಲಿ ಅಪಾರ ಹಾನಿ
ಮೂಡುಬಿದಿರೆ: ಬನ್ನಡ್ಕ ಬಳಿ ರಾತ್ರಿ ಬೀಸಿದ ಭಾರಿ ಬಿರುಗಾಳಿಗೆ ಬೃಹತ್ ಗಾತ್ರದ ಗೋಲಿ ಮರವೊಂದು ಧರೆಗುರುಳಿದೆ. ಮರ ಬಿದ್ದ ರಭಸಕ್ಕೆ ಅದರ ಕೆಳಗಿದ್ದ ನಾರಾಯಣ ದೇವಾಡಿಗ ಎಂಬವರ ಗೂಡಾಂಗಡಿ ಸಂಪೂರ್ಣವಾಗಿ ಜಖಂಗೊಂಡಿದೆ.
ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಆಲಂಗಾರು ಪರಿಸರದ ಮಾರ್ಪಾಡಿ ಚಂದ್ರಪುರ ಮತ್ತು ಉಳಿಯ ಪ್ರದೇಶಗಳಲ್ಲಿ ಮಂಗಳವಾರ ರಾತ್ರಿ ಬೀಸಿದ ಭಾರಿ ಗಾಳಿ ಮಳೆಗೆ ಹಲವಾರು ಮನೆಗಳು ಹಾನಿಗೊಂಡಿದೆ.
ಮೂಡುಬಿದಿರೆ: ಮಂಗಳವಾರ ಬೀಸಿದ ಭಾರಿ ಗಾಳಿಮಳೆಗೆ ಪಡುಮಾರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಮನೆಗಳಿಗೆ ಹಾನಿಯಾಗಿದ್ದು, ಮರ ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಮಂಗಳೂರು-ಮೂಡುಬಿದಿರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ಪ್ರದೇಶದಲ್ಲಿ ಪದೇ ಪದೇ ಸಂಭವಿಸುತ್ತಿರುವ ರಸ್ತೆ ಅಪಘಾತಗಳ ತಡೆಗೆ ಸಂಬಂಧಿಸಿದಂತೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಮಕ್ಷಮದಲ್ಲಿ ಸಾಯಂಕಾಲ ಮಹತ್ವದ ಸಭೆ ನಡೆಯಿತು.
ಪಡುಮರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಣಕಜೆ ಎಂಬಲ್ಲಿ ಮಂಗಳವಾರ ರಾತ್ರಿ ಬೀಸಿದ ಭಾರಿ ಗಾಳಿ ಮಳೆಗೆ ತೆಂಗಿನಮರವೊಂದು ಮನೆಯ ಮೇಲೆ ಬಿದ್ದು ಹಾನಿಯಾದ ಘಟನೆ ಸಂಭವಿಸಿದೆ.
ಗಾಳಿ ಮಳೆ: ಮಾರೂರಿನಲ್ಲಿ ಎರಡು ಮನೆಗಳಿಗೆ ಹಾನಿ
ಮೂಡುಬಿದಿರೆ: ಮಂಗಳವಾರ ಬೀಸಿದ ಭಾರಿ ಗಾಳಿಮಳೆಗೆ ತಾಕೋಡೆ ಅಂಚೆಕಚೇರಿಯ ಮೇಲ್ಛಾವಣಿಯ ಹೆಂಚುಗಳು ಹಾರಿ ಹೋಗಿ ಹಾನಿ ಸಂಭವಿಸಿದೆ.
ಆತ್ಮಶಕ್ತಿ ಸಹಕಾರ ಸಂಘಕ್ಕೆ ಪದ್ಮಶ್ರೀ ವಿಶುದ್ಧಾನಂದ ಸ್ವಾಮೀಜಿ ಭೇಟಿ: ಮಂಗಳೂರಿನ ಆತ್ಮಶಕ್ತಿ ಸೌಧದಲ್ಲಿ ಶಿವಗಿರಿ ಮಠದ ಸ್ವಾಮೀಜಿಯವರಿಗೆ ಗೌರವಾರ್ಪಣೆ
ಜೆಇಇ ಬಿ.ಪ್ಲಾನಿಂಗ್ ಫಲಿತಾಂಶ: ಕಾರ್ಕಳ ಕ್ರಿಯೇಟಿವ್ ಕಾಲೇಜಿನ ನಾಗದೇವ್ ಎಂ.ಜಿ.ಗೆ ರಾಷ್ಟ್ರಮಟ್ಟದಲ್ಲಿ ಅಗ್ರಸ್ಥಾನ
ಮೂಡಬಿದಿರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ
ಆಳ್ವಾಸ್ ನರ್ಸಿಂಗ್ ಕಾಲೇಜಿನಿಂದ ದಾದಿಯರ ದಿನಾಚರಣೆ
ಅಗರಿ ಹಬ್ಬಗಳ ಉತ್ಸವ: ಮೂಡುಬಿದಿರೆ ಶಾಖೆಯಲ್ಲಿ 10ನೇ ಹಂತ 1ನೇ ಡ್ರಾ
ಹೆದ್ದಾರಿ ಸುರಕ್ಷತೆಗೆ ಶಾಸಕರ ಆ್ಯಕ್ಷನ್ ಪ್ಲಾನ್: ಬನ್ನಡ್ಕದಲ್ಲಿ ಸರ್ವಿಸ್ ರಸ್ತೆ ನಿರ್ಮಾಣ, ನಾಮಫಲಕ ಅಳವಡಿಕೆಗೆ ಸೂಚನೆ
ಬಂಟರ ಯಾನೆ ನಾಡವರ ಮಾತೃ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶೋಭಾ ಎಸ್ ಹೆಗ್ಡೆ
ಸತತ ಅಪಘಾತಕ್ಕೆ ಬೆಚ್ಚಿದ ಬನ್ನಡ್ಕ; ಸರ್ವಿಸ್ ರಸ್ತೆಗಾಗಿ ಮನವಿ
ಮೂಡುಬಿದಿರೆ: ಹೊಸಬೆಟ್ಟು ಗ್ರಾಮದ ಬಿರಾವು ಎಂಬಲ್ಲಿ ಆಕಸ್ಮಿಕವಾಗಿ ಮರವೊಂದು ಮನೆಯ ಮೇಲೆ ಉರುಳಿ ಬಿದ್ದು ಹಂಚಿನ ಛಾವಣಿ ಜಖಂಗೊಂಡಿದೆ
ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ಮರಿಯಾಡಿ ಪರಿಸರದಲ್ಲಿ ಸುರಿದ ಗಾಳಿ ಮಳೆಗೆ ಹಲವು ಮನೆಗಳ ಮೇಲ್ಚಾವಣಿ ಹಾನಿಗೊಳಗಾಗಿವೆ.
ಮೂಡುಬಿದಿರೆ: ಬನ್ನಡ್ಕ- ಕೆಸರ್ಗದ್ದೆ ರಸ್ತೆಯಲ್ಲಿ ಸೋಮವಾರ ಸಂಜೆ ಕಾರು ಮತ್ತು ಪಿಕ್ಅಪ್ ವಾಹನಗಳ ನಡುವೆ ಅಪಘಾತ ಸಂಭವಿಸಿದೆ.
ರಾಜೇಂದ್ರ ಬಿ. ಮೂಡುಬಿದಿರೆಯ ನೂತನ ಪೊಲೀಸ್ ಇನ್ಸ್ಪೆಕ್ಟರ್: ಇಲಾಖೆಯಿಂದ ಆದೇಶ
ಮೂಡುಬಿದಿರೆ: ಇಲ್ಲಿನ ಬನ್ನಡ್ಕ ಹೆದ್ದಾರಿಯ ಫ್ಲೈಓವರ್ ಬಳಿ ಭಾನುವಾರ ರಾತ್ರಿ ರಸ್ತೆ ಡೈವರ್ಸನ್ ಕಲ್ಲಿಗೆ ಕಾರು ಡಿಕ್ಕಿ ಹೊಡೆದು ಜಖಂಗೊಂಡಿದೆ. ಕಾರ್ಕಳ ಕಡೆಯಿಂದ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆಯ ತಡೆಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಜಖಂಗೊಂಡಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಹೊಸಬೆಟ್ಟು ಗ್ರಾಮದ ಬಿರಾವಿನಲ್ಲಿ ಭಾನುವಾರ ನೆರೆಕರೆಯ ಸಂಬಂಧಿಕರ ಮನೆಯಲ್ಲಿರುವ ಕೋಲ ನಡೆಯುತ್ತಿದ್ದ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿ ಬಿರಾವು ನಿವಾಸಿ ಜಯಂತ್ (55) ಮೃತಪಟ್ಟಿದ್ದಾರೆ.
ಮೂಡುಬಿದಿರೆ ಹಲಸು ಮೇಳಕ್ಕೆ ಸಂಪನ್ನ: ಕೃಷಿ ಸಾಧಕರಿಗೆ ಸನ್ಮಾನ
ಮೂಡುಬಿದಿರೆ: ಬೆಳುವಾಯಿ ಸಮೀಪದ ಕೆಸರುಗದ್ದೆ ವಾಸಪ್ಪ ಹೋಟೆಲ್ ಮುಂಭಾಗದ ಕ್ರಾಸ್ನಲ್ಲಿ ಕಿಯಾ ಕಾರು ಹಾಗೂ ತೂಫಾನ್ ವಾಹನದ ನಡುವೆ ಅಪಘಾತ ಸಂಭವಿಸಿದೆ.
ರಾಷ್ಟ್ರೀಯ ರಕ್ಷಣಾ ಪಡೆ ಸೇರಬಯಸುವವರಿಗಾಗಿ ಕೇಂದ್ರ ಲೋಕಸೇವಾ ಆಯೋಗ ನಡೆಸಿದ ಎನ್ಡಿಎ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ಸುಶ್ಚಿತ್ ಗಿರೀಶ್ ಗೌಡ, ಸುನಿಲ್ ಅಮಿತ್ ಗೋಕಾಕ, ಅಭಿಷೇಕ್ ಮೂಕಿ ಮತ್ತು ನಾಗದೇವ ಎಂ.ಟಿ. ತೇರ್ಗಡೆಗೊಂಡು ಮುಂದಿನ ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.
ಮೂಡುಬಿದಿರೆ: ಬಿಲ್ಲವ ಅಸೋಸಿಯೇಷನ್ ಬೆಂಗಳೂರು ಮತ್ತು ಬ್ರಹ್ಮಶ್ರೀ ಗುರು ನಾರಾಯಣಸ್ವಾಮಿ ಸೇವಾ ಸಂಘ ಮೂಡುಬಿದಿರೆ ಸಂಯುಕ್ತ ಆಶ್ರಯದಲ್ಲಿ ಸ್ಪಾರ್ಕ್ ಬಿಲ್ಲವ ವೃತ್ತಿಪರರ ಸಮಿತಿ ಬೆಂಗಳೂರು ವತಿಯಿಂದ ‘ಬೆಳಕು - 2026 ಯಶಸ್ಸಿನ ಮಾರ್ಗಗಳು’ ಎನ್ನುವ ಮಹಾಶಿಕ್ಷಣ, ವೃತ್ತಿ ಮಾರ್ಗದರ್ಶನ ಹಾಗೂ ಉದ್ಯೋಗಾರ್ಹತಾ ಕಾರ್ಯಾಗಾರ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ಶನಿವಾರ ನಡೆಯಿತು.
ಮೂಡುಬಿದಿರೆ:ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶಾದ್ವಿ ಅವರಿಗೆ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ಮೂಡುಬಿದಿರೆ: ಮಂಗಳೂರು ವಿವಿ ಕನಕದಾಸ ಅಧ್ಯಯನ ಪೀಠ ಹಾಗೂ ಕನಕದಾಸ ಸಂಶೋಧನಾ ಕೇಂದ್ರ ನೀಡುವ ಪ್ರತಿಷ್ಠಿತ ಕನಕ ಪುರಸ್ಕಾರವನ್ನು ಮೂಡುಬಿದಿರೆಯ ಉದಯೋನ್ಮುಖ ಗಾಯಕ ನಿಹಾಲ್ ಕಾಲೇಜು ವಿಭಾಗದಲ್ಲಿ ಆಯ್ಕೆಯಾಗಿದ್ದು, ಅವರಿಗೆ ಪುರಸ್ಕಾರ ಪ್ರದಾನ ಮಾಡಲಾಯಿತು.
ಒಂಟಿಕಟ್ಟೆಯಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಆಟೋ ರಿಕ್ಷಾ: ಚಾಲಕಗೆ ಗಾಯ
ಮೂಡುಬಿದಿರೆ: ಬನ್ನಡ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಖಾಸಗಿ ಬಸ್ ಪಲ್ಟಿಯಾಗುವ ವೇಳೆ ಸ್ಕೂಟರ್ಗೆ ಡಿಕ್ಕಿ ಹೊಡೆದು, ಸ್ಕೂಟರ್ನಲ್ಲಿದ್ದ ಮಹಿಳಾ ಸಹಸವಾರೆ ಮೃತಪಟ್ಟಿದ್ದಾರೆ.
ಆಳ್ವಾಸ್ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ವತಿಯಿಂದ ವಿಶೇಷ ಉಪನ್ಯಾಸ: ವೈಫಲ್ಯದಿಂದ ಜೀವನದಲ್ಲಿ ಮಹತ್ವದ ಪಾಠ-ಲೆಫ್ಟಿನೆಂಟ್ ಕರ್ನಲ್ ಅಂಕಿತಾ ಶ್ರೀವಾಸ್ತವ
ಮೂಡುಬಿದಿರೆ ದೇವಾಡಿಗ ಸುಧಾರಕ ಸಂಘದ ಅಮೃತ ಮಹೋತ್ಸವ- ಸಮುದಾಯ ಭವನ ಉದ್ಘಾಟನೆ
ಪಡುಮಾರ್ನಾಡು: ಸಿಡಿಲು ಬಡಿದು ಮಹಿಳೆಗೆ ಗಾಯ
ಎನ್ಡಿಎ ಪರೀಕ್ಷೆ: ಆಳ್ವಾಸ್ ಪಿಯು ಕಾಲೇಜಿನ 24 ವಿದ್ಯಾರ್ಥಿಗಳು ಉತ್ತೀರ್ಣ- ಯುವಕರ ರಾಷ್ಟ್ರ ಸೇವೆ ಕನಸಿಗೆ ಆಳ್ವಾಸ್ ಬಲ: ಡಾ.ಎಂ ಮೋಹನ ಆಳ್ವ
ಮೂಡುಬಿದಿರೆ: ಕಾರ್ಕಳದಿಂದ ಮಂಗಳೂರಿಗೆ ತೆರಳುತ್ತಿದ್ದ ವಿಶಾಲ್ ಹೆಸರಿನ ಖಾಸಗಿ ಬಸ್ ಬನ್ನಡ್ಕ ಸೋನ್ಸ್ ಫಾರ್ಮ್ ಮುಂಭಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ
ಮೂಡುಬಿದಿರೆಯಲ್ಲಿ ಹಲಸು ಮೇಳಕ್ಕೆ ಚಾಲನೆ: ಮೌಲ್ಯವರ್ಧಿತ ಖಾದ್ಯಗಳ ಪ್ರದರ್ಶನ
ಮೂಡುಬಿದಿರೆ: ಇಲ್ಲಿನ ಸಮಗಾರಗುಂಡಿ ಸಮೀಪ ಬಲ್ಲಾಳ್ ಹೋಟೆಲ್ ಎದುರು ಕಾರು ಪಾರ್ಕಿಂಗ್ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದ ಘಟನೆ ನಡೆದಿದೆ.
ರೇಷ್ಮೆಯ ಸೊಬಗು, ಸಂಪ್ರದಾಯದ ಮೆರುಗು: ಮೂಡುಬಿದಿರೆಯಲ್ಲಿ ಮೇ 14ರಂದು 'ಜೀವಿಸ್ ಸಿಲ್ಕ್ ಆಂಡ್ ಸೇಜ್' ಲೋಕಾರ್ಪಣೆ- ಉದ್ಯಮ ಕ್ಷೇತ್ರದಲ್ಲಿ ಜೀವಿತಾ ಶಂಕರ್ ಹೊಸ ಹೆಜ್ಜೆ: '
ರೇಷ್ಮೆಯ ಸೊಬಗು, ಸಂಪ್ರದಾಯದ ಮೆರುಗು: ಮೂಡುಬಿದಿರೆಯಲ್ಲಿ ಮೇ 14ರಂದು 'ಜೀವಿಸ್ ಸಿಲ್ಕ್ ಆಂಡ್ ಸೇಜ್' ಲೋಕಾರ್ಪಣೆ- ಉದ್ಯಮ ಕ್ಷೇತ್ರದಲ್ಲಿ ಜೀವಿತ್ ಶಂಕರ್ ಹೊಸ ಹೆಜ್ಜೆ: '
ಮೂಡುಬಿದಿರೆ: ಜಮೀಯತುಲ್ ಫಲಾಹ್ ವತಿಯಿಂದ 'ಸಮನ್ವಯ' ಸಮಾಗಮ-ಸಮುದಾಯದ ಸೇವೆಗೆ ಯುವಕರ ಸಾಥ್; ಹತ್ತು ಮಂದಿ ಅಜೀವ ಸದಸ್ಯರಾಗಿ ಸೇರ್ಪಡೆ
ನಂದಿಕೂರು ಉಷ್ಣ ವಿದ್ಯುತ್ ಸ್ಥಾವರದ ನಿವೃತ್ತ ಉದ್ಯೋಗಿ, ಪ್ರಸಿದ್ಧ ಹವ್ಯಾಸಿ ಯಕ್ಷಗಾನ ಭಾಗವತ ಸಂಪಿಗೆ ಮಾಧವ ಆಚಾರ್ ಶನಿವಾರ ಬೆಳಿಗ್ಗೆ ನಿಧನರಾದರು. 60 ವರ್ಷ ಪ್ರಾಯದ ಅವರು ಇತ್ತೀಚೆಗಷ್ಟೇ ವೃತ್ತಿಜೀವನದಿಂದ ನಿವೃತ್ತರಾಗಿದ್ದರು. ಮೃತರು ಪತ್ನಿ ಹಾಗೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡ್ಡೋಡಿ ದಡ್ಡು ಪೆಟ್ರೋಲ್ ಬಂಕ್ ಸಮೀಪ, ಮೂಲ್ಕಿ-ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಗಣಪತಿಕಾಯಿ ಮರ ಉರುಳಿ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ಶುಕ್ರವಾರ ಸಂಜೆ ಸುಮಾರು 6 ಗಂಟೆಗೆ ಈ ಘಟನೆ ನಡೆದಿದ್ದು, ಮರ ಬೀಳುವ ರಭಸಕ್ಕೆ ಸಮೀಪದಲ್ಲಿದ್ದ ವಿದ್ಯುತ್ ಕಂಬ ಮುರಿದು ಬಿದ್ದಿದೆ.
ಪಡುಮಾರ್ನಾಡಿನಲ್ಲಿ ಗಾಳಿ ಮಳೆ ಅಬ್ಬರ: ಕೃಷಿ ನಾಶ, ಮನೆಗಳಿಗೆ ಹಾನಿ
ಮೂಡುಬಿದಿರೆ: ರಾಮಪುರ ಗೌರಿಕೆರೆಯ ಶ್ರೀ ರಾಮ ಮಂದಿರದಲ್ಲಿ ಬ್ರಹ್ಮಕಲಶೋತ್ಸವ
ಕಲ್ಲಮುಂಡ್ಕೂರು: ರಂಗಭೂಮಿ ಕಲಾವಿದ, ಗುರು ಎಂಟರ್ಪ್ರೈಸಸ್ ಸಂಸ್ಥೆ ಗಂಗಾಧರ ಶೆಟ್ಟಿ ನಿಧನ
ಕಾಲಿನಲ್ಲೇ ದಾಖಲೆ ಬರೆದ ಕೌಶಿಕ್ ಆಚಾರ್ಯ:ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಯಿಂದ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ
ಮೂಡುಬಿದಿರೆ: ಇಲ್ಲಿನ ಪೇಟೆ ಹಾಗೂ ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಿದ್ದ ಇಬ್ಬರನ್ನು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ನಿರಾಶ್ರಿತರ ಕೇಂದ್ರಕ್ಕೆ ಸೇರಿಸಿದ್ದಾರೆ.
ಯಶ್ವಿತ್ ಎಚ್. ಕುಲಾಲ್ಗೆ ‘ಲಿಟಲ್ ಸ್ಟಾರ್ ಆಫ್ ಕರ್ನಾಟಕ’ ಪ್ರಶಸ್ತಿ ಗರಿ
ಸಂಚಾರಕ್ಕೆ ಅಯೋಗ್ಯವಾದ ಕಡಂದಲೆ ಕಲ್ಲೋಳಿ ರಸ್ತೆ: ಶಾಸಕರ ಭರವಸೆ ಈಡೇರಿಕೆಗೆ ಒತ್ತಾಯ
ಮೂಡುಬಿದಿರೆಯಲ್ಲಿ ಮಂಗಳೂರು ವಿವಿ ಮಟ್ಟದ ಅಂತರಕಾಲೇಜು ಸಾಫ್ಟ್ ಬಾಲ್ ಪಂದ್ಯಾಟ
ಮಂಗಳೂರಿನ ಸ್ವಸ್ತಿಕಾ ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ‘ಸ್ಪಾರ್ಕ್-2026’ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಧವಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ದ್ವಿತೀಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ, ಪವರ್ ಫ್ರೆಂಡ್ಸ್ ಬೆದ್ರ, ವಂಶಿ ಇವೆಂಟ್ಸ್, ಬೆನಕ ಇವೆಂಟ್ಸ್ ಹಾಗೂ ಜೆಸಿಐ ಮೂಡುಬಿದಿರೆ ತ್ರಿಭುವನ್ ಇವರ ಸಂಯುಕ್ತ ಆಶ್ರಯದಲ್ಲಿ ಮೇ 8, 9 ಮತ್ತು 10ರಂದು ಮೂರು ದಿನಗಳ ಕಾಲ "ಬೃಹತ್ ಹಲಸು ಮೇಳ" ನಡೆಯಲಿದೆ ಎಂದು ವಂಶಿ ಇವೆಂಟ್ಸ್ ಮಾಲಕಿ ರಮಿತಾ ಸೂರ್ಯವಂಶಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರಾವಳಿಯ ಪ್ರಮುಖ ನಗರ ಮೂಡುಬಿದಿರೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಮೇ 6 ರಿಂದ ಹವಾಮಾನದಲ್ಲಿ ಗಮನಾರ್ಹ ಬದಲಾವಣೆಯಾಗಲಿದ್ದು, ಒಂದು ವಾರ ಕಾಲ ಮಳೆ ಬರುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೂಡುಬಿದಿರೆ: ಇಲ್ಲಿನ ಶ್ರೀ ರಾಮಪುರ ಗೌರಿಕೆರೆಯ ದೇವಾಡಿಗರ ಸುಧಾರಕ ಸಂಘದ ಆಡಳಿತಕ್ಕೊಳಪಟ್ಟ ಶ್ರೀ ರಾಮ ಮಂದಿರದಲ್ಲಿ ಮೇ 6 ರಿಂದ 10ರವರೆಗೆ ಸಪರಿವಾರ ಶ್ರೀರಾಮ ದೇವರ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಪೂರ್ವಭಾವಿಯಾಗಿ ಮಂಗಳವಾರ ಸಾಯಂಕಾಲ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಅಲಂಗಾರು ಗುರುಮಠದಲ್ಲಿ ಅದ್ವೇಷ್ಟಿಕಾ ಶಿಲಾ ಮುಹೂರ್ತ: ಶ್ರೀ ಜಗದ್ಗುರು ಅಯ್ಯಸ್ವಾಮಿ ಮಠದ ಜೀರ್ಣೋದ್ಧಾರಕ್ಕೆ ಚಾಲನೆ
ಮೂಡುಬಿದಿರೆ: ಆಳ್ವಾಸ್ನಲ್ಲಿ ಈ ವರ್ಷದಿಂದಲೇ ಎಂಬಿಬಿಎಸ್ ಕೋರ್ಸ್ ಪ್ರಾರಂಭ: ಡಾ. ಎಂ. ಮೋಹನ ಆಳ್ವ ಘೋಷಣೆ
ಎಸ್ಎಸ್ಎಲ್ಸಿ, ಪಿಯುಸಿಯ 103 ಸಾಧಕ ವಿದ್ಯಾರ್ಥಿಗಳಿಗೆ ಆಳ್ವಾಸ್ ಸಂಸ್ಥೆಯಿಂದ ಗೌರವ
ಕದಿಕಾರು ಬಸದಿಯಲ್ಲಿ ಪಂಚಕಲ್ಯಾಣ ಮಹೋತ್ಸವ- ಮಕ್ಕಿಮನೆ ಕಲಾವೃಂದದಿಂದ ಸಾಂಸ್ಕೃತಿಕ ವೈಭವ
ಇರುವೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಪುಗುಡ್ಡೆ ಎಂಬಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಕಾಣಿಸಿಕೊಂಡು, ತೋಟದಲ್ಲಿದ್ದ ತೆಂಗು ಹಾಗೂ ವಿವಿಧ ಮರಗಿಡಗಳು ಸುಟ್ಟು ಹೋಗಿವೆ.
ಮೂಡುಬಿದಿರೆ: ಟೀಮ್ ಜಿಗರ್ಸ್ ವತಿಯಿಂದ ದಿ.ವಿಜೇಶ್ ಅಮೀನ್ ಮೂಡುಬಿದಿರೆ ಹಾಗೂ ದಿ.ಸುಹಾಸ್ ಶೆಟ್ಟಿ ಬಜ್ಪೆ ಅವರ ನೆನಪಿಗಾಗಿ ಅಹಿಂಸಾ ಗೋಶಾಲೆಗೆ ಬೈಹುಲ್ಲನ್ನು ವಿತರಿಸಲಾಯಿತು.
ಯುವವಾಹಿನಿ ಮೂಡುಬಿದಿರೆ ಘಟಕ ಹಾಗೂ ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರ ಮೂಡುಬಿದಿರೆ ಇವರ ಸಹಯೋಗದಲ್ಲಿ ಮಕ್ಕಳಿಗಾಗಿ ಆಯೋಜಿಸಲಾದ ಒಂದು ವಾರದ ಉಚಿತ ಬೇಸಿಗೆ ಶಿಬಿರವು ಸಮಾಜ ಮಂದಿರದಲ್ಲಿ ಸಂಪನ್ನಗೊಂಡಿತು.
ಮೂಡುಬಿದಿರೆ:ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಖಾಸಗಿ ಬಸ್ ನಿಲ್ದಾಣದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಕೆಸರುಗದ್ದೆಯಲ್ಲಿ ಉಚಿತ ಆರೋಗ್ಯ ಶಿಬಿರ: ಆಳ್ವಾಸ್ l, ಶ್ರೀ ರಾಮ ಭಜನಾ ಮಂದಿರದಿಂದ ಆಯೋಜನೆ
Zhari Bedra New Store Inaugurated: Zhari Couture’s Wide Range of Apparel Now in Jainkashi
ಮೂಡುಬಿದಿರೆ: ಶಾರ್ಜಾ–ದುಬೈ ಗಡಿಯ ಅನ್ಸಾರ್ ಮಾಲ್ ಸಮೀಪ ಭಾನುವಾರ ರಾತ್ರಿ ಸಂಭವಿಸಿದ ಕಾರು ಅಪಘಾತವು ಮೂಡುಬಿದಿರೆ ಮೂಲದ ಕುಟುಂಬವೊಂದಕ್ಕೆ ಅಸಹನೀಯ ನೋವು ತಂದಿದೆ.
ಮೂಡುಬಿದಿರೆ: ಬಸ್ ನಿಲ್ದಾಣದ ಎದುರಿಗಿನ ನವಮಿ ಪ್ಲಾಜಾದಲ್ಲಿ ಝರಿ ಕೌಚರ್ ಸಂಸ್ಥೆಯ ಝರಿ ಬೆದ್ರ ನೂತನ ಮಳಿಗೆ ಭನುವಾರ ಉದ್ಘಾಟನೆಗೊಂಡಿತು.
ಬನ್ನಡ್ಕದಲ್ಲಿ ಅಂಬ್ಯುಲೆನ್ಸ್ ಡಿಕ್ಕಿಯಾಗಿ ಆಟೋ ಚಾಲಕ ಜಾನ್ ಕೊರೆಯಾ ಮೃತಪಟ್ಟಿದ್ದಾರೆ.
ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ಎಂಬಲ್ಲಿ ಅಂಬ್ಯುಲೆನ್ಸ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋ ಚಾಲಕ ಜಾನ್ ಕೊರೆಯಾ ಸ್ಥಳದಲ್ಲೇ ಮೃತೊಟ್ಟಿದ್ದಾರೆ..
ಮೂಡುಬಿದಿರೆಯಲ್ಲಿ ಹಲಸು ಮೇಳ: ಮೇ 10ರಂದು ಅಡುಗೆ ಸ್ಪರ್ಧೆ
ಮರೋಡಿ ಪೊಸರಡ್ಕ ಕ್ಷೇತ್ರ ಪುನರ್ ಪ್ರತಿಷ್ಠಾಪನೆ: ಸಂಪನ್ನಗೊಂಡ ಬ್ರಹ್ಮಬೈದರ್ಕಳ ನೇಮೋತ್ಸವ
ಬಾಸ್ಕೆಟ್ ಬಾಲ್ ಪಂದ್ಯದ ವೇಳೆ ಕುಸಿದು ಬಿದ್ದು ಮೂಡುಬಿದಿರೆ ಮೂಲದ ವಿದ್ಯಾರ್ಥಿಸೌದಿ ಅರೇಬಿಯಾದಲ್ಲಿ ಸಾವು
ಮಾರೂರು ಬ್ರಹ್ಮಕಲಶಾಭಿಷೇಕ: ದೇವಸ್ಥಾನಗಳ ಜೀರ್ಣೋದ್ಧಾರ ಊರಿನ ಅಭಿವೃದ್ಧಿಯ ಸಂಕೇತ: ಶಾಸಕ ಉಮಾನಾಥ ಕೋಟ್ಯಾನ್
ನೆಲ್ಲಿಕಾರು: ವೃದ್ಧೆ ಬಾವಿಗೆ ಬಿದ್ದು ಗಾಯಗೊಂಡ ಬೆನ್ನಲ್ಲೇ ರಿಕ್ಷಾ ಚಾಲಕ ಆತ್ಮಹತ್ಯೆ- ರೆಂಜಾಳದಲ್ಲಿ ಪತ್ತೆಯಾಯಿತು ಶವ
ಮೂಡುಬಿದಿರೆ: ಶ್ರೀ ರಾಮಮಂದಿರದಲ್ಲಿ ಬ್ರಹ್ಮಕಲಶೋತ್ಸವ, ಪುನರ್ ಪ್ರತಿಷ್ಠೆ,: ಮೇ 6 ರಿಂದ 10ರವರೆಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ
ವಾಯ್ಸ್ ಆಫ್ ಬೆದ್ರ: ಬೃಹತ್ ಹಲಸು ಮೇಳದ ಅಂಗವಾಗಿ ಸಂಗೀತ ಸ್ಪರ್ಧೆ: ಮೇ 10ರಂದು ಸ್ವರ ಸಂಭ್ರಮ
ಮಾರೂರು ಬ್ರಹ್ಮಕಲಶ: ದೇವಸ್ಥಾನಗಳ ನವೀಕರಣ, ಬ್ರಹ್ಮಕಲಶೋತ್ಸವದಿಂದ ಪುಣ್ಯಾಂಶ ಪ್ರಾಪ್ತಿ: ರಾಮದಾಸ ಆಸ್ರಣ್ಣ
ಶಿಲಾಮಯವಾಗಿ ಕಂಗೊಳಿಸುತ್ತಿರುವ ಮಾರೂರು -ಹೊಸಂಗಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಪೇಜಾವರ ಸ್ವಾಮೀಜಿ ಭೇಟಿ
ಮೂಡುಬಿದಿರೆ: ಸಿಐಟಿಯು ನೇತೃತ್ವದಲ್ಲಿ ಮೇ ಡೇ ಆಚರಣೆ: ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನಾ ಸಭೆ
ಮಾರೂರು- ಹೊಸಂಗಡಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಪನ್ನ
ಪುಚ್ಚೆಮೊಗರು ಅಣೆಕಟ್ಟೆ ಬರಿದು: ಮೂಡುಬಿದಿರೆಯಲ್ಲಿ ಜಲಸಂಕಷ್ಟ ಗಂಭೀರ ಟ್ಯಾಂಕರ್ ಮೂಲಕ ನೀರು ಪೂರೈಕೆ | ಪುರಸಭೆಯಿಂದ ಪರ್ಯಾಯ ವ್ಯವಸ್ಥೆ
ಮರೋಡಿ ಪೊಸರಡ್ಕ ದೈವಸ್ಥಾನದಲ್ಲಿ ಬ್ರಹ್ಮಕುಂಭಾಭಿಷೇಕ: ಮಾನಸಿಕ ನೆಮ್ಮದಿಗೆ ಧಾರ್ಮಿಕ ಕೇಂದ್ರಗಳೇ ಆಸರೆ: ಸುಮಂತ್ ಕುಮಾರ್ ಜೈನ್ ಪ್ರತಿಪಾದನೆ
ಆರಂಬೋಡಿ: ಅಕ್ರಮ ಮರಳುಗಾರಿಕೆಗೆ ಬ್ರೇಕ್: ರೈತ ಸಂಘಟನೆಯ ಹೋರಾಟಕ್ಕೆ ಸಂದ ಜಯ
ಮಾರೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬ್ರಹ್ಮಕಲಶೋತ್ಸವ: ಧರ್ಮವೇ ಜೀವನ ಪಯಣದ ರಾಜರಸ್ತೆ: ಒಡಿಯೂರುಶ್ರೀ
ಮಾರೂರು-ಹೊಸಂಗಡಿ ಶ್ರೀ ಗೋಪಾಲಕೃಷ್ಣ, ಪರಿವಾರ ದೇವರ ಅಷ್ಟಬಂಧ ಪುನಃ ಪ್ರತಿಷ್ಠಾಪನೆ
ಮೂಡುಬಿದಿರೆ: ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾರ್ವಜನಿಕರಿಗೆ ಅವಕಾಶ
ಸ್ವಾವಲಂಬನೆಯ ಹಾದಿಯಲ್ಲಿ ಪಾಲಡ್ಕದ ಪುಟಾಣಿಗಳು: ವಿದ್ಯಾಭ್ಯಾಸದ ವೆಚ್ಚಕ್ಕಾಗಿ ಹಣ್ಣು ಮಾರಾಟ
ಕಾರ್ಮಿಕ ದಿನಾಚರಣೆ: ಮೂಡುಬಿದಿರೆ ಪ್ರಸಾದ್ ನೇತ್ರಾಲಯದಲ್ಲಿ ಮೇ 1ರಿಂದ ವಿಶೇಷ ಕಣ್ಣಿನ ತಪಾಸಣಾ ಸಪ್ತಾಹ
ಪಿಯುಸಿ ಮರುಮೌಲ್ಯಮಾಪನ: ನ್ಯೂ ವೈಬ್ರೆಂಟ್ ಕಾಲೇಜಿನ ಐವರು ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಟಾಪ್ 10 ರ್ಯಾಂಕ್
ಕಲ್ಲಮುಂಡ್ಕೂರು: ಕಾಮತ್ ಜನರಲ್ ಸ್ಟೋರ್ ಮಾಲಕ ಗಣೇಶ್ ಕಾಮತ್ ನಿಧನ
ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಮಾರೂರು-ಪುಚ್ಚೆಮೊಗರು ನೆತ್ತೋಡಿ ಪರಿಸರದಲ್ಲಿ ಹಾದು ಹೋಗುವ ಪಲ್ಗುಣಿ ನದಿಯ ಪ್ರದೇಶದಲ್ಲಿ ಮರಳನ್ನು ತೆಗೆಯಲು ಆಕ್ಷೇಪ ಬಂದ ಹಿನ್ನಲೆಯಲ್ಲಿ ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಬುಧವಾರ ಸಾಯಂಕಾಲ ಜಂಟಿ ಸರ್ವೇ ಬಂದಿದ್ದು,ಭೂಮಾಪನ ಕಾರ್ಯದ ಸಂದರ್ಭದಲ್ಲಿ ಅಧಿಕಾರಿಗಳ ಗೈರುಹಾಜರಿಯನ್ನು ಖಂಡಿಸಿ ರೈತರು ತೀವ್ರ ಪ್ರತಿಭಟನೆ ನಡೆಸಿದರು.
ಮಿಸ್ ಐಎಕ್ಸ್ಇ-2026: ಮೂಡುಬಿದಿರೆಯ ಹರ್ಷಿತಾ ಅಶ್ವಥ್ ಮುಡಿಗೆ ಸೌಂದರ್ಯ ಕಿರೀಟ
ಮೂಡುಬಿದಿರೆಯಲ್ಲಿ ಝರಿ ಬೆದ್ರ ನೂತನ ಮಳಿಗೆ ಮೇ 3ರಂದು ಶುಭಾರಂಭ: ಝರಿ ಕೌಚರ್ನಿಂದ ಪ್ರಾರಂಭ
ಮೂಡುಬಿದಿರೆ: ಪುತ್ತಿಗೆ ದೇವಸ್ಥಾನದ ಜಾತ್ರೆಗೆ ಬಂದಿದ್ದ ವ್ಯಕ್ತಿಯೊಬ್ಬರು ಜಾತ್ರೆ ಮುಗಿಸಿ ಮರಳಿ ಊರಿಗೆ ಹೋಗುವ ಸಂದರ್ಭದಲ್ಲಿ ಪುತ್ತಿಗೆ ಪದವಿನಲ್ಲಿ ಚರಂಡಿಗೆ ಬಿದ್ದು ಬುಧವಾರ ಮೃತಪಟ್ಟಿದ್ದಾರೆ.
ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿ ‘ಡಿಜಿಟಲ್ ಕಾಲಘಟ್ಟದಲ್ಲಿ ಮಾಧ್ಯಮ ವಿಚಾರಸಂಕಿರಣ
ಮಾರೂರಿನಲ್ಲಿ ಭೂ ವಿಜ್ಞಾನ, ಕಂದಾಯ ಅಧಿಕಾರಿಗಳಿಂದ ಜಂಟಿ ಸರ್ವೇ: ಗಣಿ ಮಾಫಿಯಾ ಜೊತೆ ಶಾಮೀಲಾದರೆ ರೈತರಿಂದ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಯ ಎಚ್ಚರ
ಸಮ್ಮೇದ ಶಿಖರ್ಜಿಯಲ್ಲಿ ಸಿದ್ದಕೂಟ ವಂದನೆ ಸಲ್ಲಿಸಿದ ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ
ಪುತ್ತಿಗೆ ಜಾತ್ರೆ: ಮರಾಟಿ ಸಮಾಜ ಸೇವಾ ಸಂಘದಿಂದ ಶಿವಕುಮಾರ್ ಅವರಿಗೆ ಸನ್ಮಾನ: ಯಕ್ಷನಿಧಿಯಿಂದ ಯಕ್ಷಗಾನ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಿಂದ 107ನೇ ಉಚಿತ ವೈದ್ಯಕೀಯ ಶಿಬಿರ: ಕೆ.ಸಿ.ರೋಡ್ ಶಾಖೆಯಿಂದ ಆಯೋಜನೆ
ಪಿಯುಸಿ ಮರು ಮೌಲ್ಯಮಾಪನ: ಎಕ್ಸಲೆಂಟ್ ವಾಣಿಜ್ಯ ವಿಭಾಗದಲ್ಲಿ 2 ರ್ಯಾಂಕ್ ಸೇರ್ಪಡೆ
ಮೂಡುಬಿದಿರೆಯಲ್ಲಿ ಬೃಹತ್ ಹಲಸು ಮೇಳ: ಮೇ 8ರಿಂದ ಮೂರು ದಿನಗಳ ಕಾಲ ವಿವಿಧ ಸಂಘಸಂಸ್ಥೆಗಳಿಂದ ಆಯೋಜನೆ
ಮೂಡುಬಿದಿರೆಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಮುಂಬೈಯಲ್ಲಿ ಸುರಕ್ಷಿತವಾಗಿ ಪತ್ತೆ
ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷರಾಗಿ ಶರತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಭಂಡಾರಿ ಕೆ. ಆಯ್ಕೆ
ಆತ್ಮಶಕ್ತಿ ಸಹಕಾರಿ ಸಂಘದ ಮಾಡೂರು ಶಾಖೆಯಲ್ಲಿ ಗ್ರಾಹಕರ ಸಭೆ: ವಿಶೇಷ ಬಡ್ಡಿ ದರ ಘೋಷಣೆ
ಸಿಐಟಿಯು ನೇತೃತ್ವದಲ್ಲಿ ಮೂಡುಬಿದಿರೆಯಲ್ಲಿ ಮೇ 1ರಂದು ಕಾರ್ಮಿಕ ಅಂತರರಾಷ್ಟ್ರೀಯ ದಿನಾಚರಣೆ
ಮಂಗಳೂರು ವಿವಿ ಅಂತರ್ ಕಾಲೇಜು ವೇಯ್ಟ್ ಲಿಫ್ಟಿಂಗ್: ಆಳ್ವಾಸ್ನ ಮಹಿಳಾ ತಂಡ ಸತತ 25 ವರ್ಷಗಳಿಂದ ಚಾಂಪಿಯನ್- ಪುರುಷರ ತಂಡಕ್ಕೆ ಸತತ 7 ವರ್ಷಗಳಿಂದ ಸಮಗ್ರ ತಂಡ ಪ್ರಶಸ್ತಿ
ಮಾರೂರು ಬ್ರಹ್ಮಕಲಶೋತ್ಸವಕ್ಕೆ ಇರುವೈಲು ದೇವಸ್ಥಾನದಿಂದ ಹೊರೆಕಾಣಿಕೆ ಸಮರ್ಪಣೆ
ಮಂಗಳೂರು: ಅಂಬೆಗಾಲಿಡುತ್ತಲೇ ಗೆಜ್ಜೆ ಕಟ್ಟಿ ಕಲಾ ದೇವಿಯ ಆರಾಧನೆಗೆ ಇಳಿದ ಈ ಪುಟಾಣಿಯ ಪ್ರತಿಭೆ ಅಸಾಮಾನ್ಯವಾದುದು. ಕೃಷ್ಣ ವೇಷದ ತುಂಟಾಟದ ಮೂಲಕ ವೇದಿಕೆ ಹತ್ತಿದ ಈಕೆ, ಇಂದು ಭರತನಾಟ್ಯ, ಯಕ್ಷಗಾನ, ಸಂಗೀತ ಸೇರಿದಂತೆ ವಿವಿಧ ಕಲಾಪ್ರಕಾರಗಳಲ್ಲಿ ತನ್ನ ಛಾಪು ಮೂಡಿಸುತ್ತಿದ್ದಾಳೆ.
ಬೆಂಗಳೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಕ್ಷೇತ್ರದಲ್ಲಿ ಸಾಧನೆ ಸಾಧಿಸುವುದೇ ಸವಾಲಾಗಿರುವ ಸಂದರ್ಭದಲ್ಲಿ, ವಿದ್ಯೆ, ಶಾಸ್ತ್ರೀಯ ಕಲೆ, ಸಂಗೀತ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಸಮಾನವಾಗಿ ಹೆಜ್ಜೆ ಇಟ್ಟು ನಿರಂತರ ಸಾಧನೆ ಮಾಡುತ್ತಿರುವ ಕಿರಿಯ ಪ್ರತಿಭೆ ಶಾನ್ವಿ ಎಸ್. ಓಂಕಾರಿ ಗಮನ ಸೆಳೆಯುತ್ತಿದ್ದಾರೆ.
ಅಕ್ರಮ ಮರಳುಗಾರಿಕೆ: ಹೊಸಂಗಡಿ, ಗುಂಡೂರಿ ಕೃಷಿಕರಿಂದ ಗಣಿ ಇಲಾಖೆಗೆ ದೂರು: ಲೋಕಾಯುಕ್ತಕ್ಕೆ ದೂರು ನೀಡಲು ನಿರ್ಧಾರ
ಸುವರ್ಣ ಕರ್ನಾಟಕ ರಾಜ್ಯ ಸಮಿತಿ, ಜೈ ಭೀಮ್ ಯುವ ಸೇನೆಯಿಂ ಮೂಡುಬಿದಿರೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ:
ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ವಿಶ್ವ ಭೂಮಿ ದಿನಾಚರಣೆ: ಕಾನೂನು ಅರಿವು
ಯೆನೇಪೋಯ ಇಂಜಿನಿಯರಿಂಗ್ ಕಾಲೇಜು: ಕೋಟೆಬಾಗಿಲು ಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ಶಿಬಿರ
ಪುತ್ತಿಗೆ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಹಗಲು ರಥೋತ್ಸವ
ಮೂಡುಬಿದಿರೆ: ಬೆಳುವಾಯಿಯಲ್ಲಿ ಕೆಲಸಕ್ಕೆ ಹೋದ ವ್ಯಕ್ತಿ ನಾಪತ್ತೆ
ಮೂಡುಬಿದಿರೆ: ಯುವವಾಹಿನಿ, ವೀಚೀಸ್ ಸಹಯೋಗದಲ್ಲಿ ಬೇಸಿಗೆ ಉಚಿತ ಶಿಬಿರ
ಎಸ್ಎಸ್ಎಲ್ಸಿ ಟಾಪರ್, ಆಳ್ವಾಸ್ ವಿದ್ಯಾರ್ಥಿನಿ ಸಾಧ್ವಿ ಪಿ.ವಿ.ಗೆ ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಸನ್ಮಾನ
ಮಾರೂರು ಹೊಸಂಗಡಿ ದೇವಸ್ಥಾನ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆ ಮೆರವಣಿಗೆ
ಆಳ್ವಾಸ್ನಲ್ಲಿ ಮೆಟಾಸಾಫ್ಟ್, ಕಾಕುಂಜೆ ಸಾಫ್ಟ್ವೇರ್ ಕಚೇರಿ ಉದ್ಘಾಟನೆ
ಕಡಂದಲೆ ವಿದ್ಯಾಗಿರಿಯಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ಕಿಡಿಯಿಂದ ಕಾಡ್ಗಿಚ್ಚು
ಮೂಡುಬಿದಿರೆ: ಯೇನಪೋಯ ಇಂಜಿನಿಯರಿಂಗ್ ಕಾಲೇಜು ಜಂಕ್ಷನ್ನಿಂದ ಮಿಜಾರುಬೆಳ್ಳೆಚ್ಚಾರು ಜಂಕ್ಷನ್ ವರೆಗಿನ ರಾಷ್ಟ್ರೀಯ ಹೆದ್ದಾರಿ ಅಸಮರ್ಪಕ ಕಾಮಗಾರಿಯಿಂದಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದು, ಈ ಬಗ್ಗೆ ದಿಲೀಪ್ ಬಿಲ್ಡ್ಕಾನ್ ಲಿಮಿಟೆಡ್ನ ನಿರ್ಮಾಣ ವ್ಯವಸ್ಥಾಪಕರಿಗೆ ತೋಡಾರು-ಮಿಜಾರು ಗ್ರಾಮಸ್ಥರು ಭಾನುವಾರ ಮನವಿ ಸಲ್ಲಿಸಿದರು.
ಮೂಡುಬಿದಿರೆ: ಕಾರ್ಕಳ ಕಡೆಯಿಂದ ಮೂಡುಬಿದಿರೆ ಕಡೆಗೆ ಮರ ತುಂಬಿಸಿಕೊಂಡು ಸಾಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕದ ಧ್ವಾರದ ಬಳಿ ಭಾನುವಾರ ಪಲ್ಟಿಯಾಗಿದೆ.
ಮೂಡುಬಿದಿರೆ: ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಕರ್ನಾಟಕದ ನಕ್ಸಲ್ ವಿರೋಧಿ ಪಡೆ ಜೊತೆ ಎರಡನೇ ಬಾರಿ ಕೈಜೋಡಿಸಿ ವಿರಾಜಪೇಟೆಯಲ್ಲಿ ಕಾಡು ಕುರುಬ, ಜೇನು ಕುರುಬ, ಸೋಲಿಗ, ಯಾರವ ಹಾಗೂ ಮಲೆ ಕುಡಿಯಾ ಜನಾಂಗಗಳಿಗಾಗಿ ವೈದ್ಯಕೀಯ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರವನ್ನು ಆಯೋಜಿಸಿತು.
ಮೂಡುಬಿದಿರೆ: ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಬೇಸಿಗೆ ಶಿಬಿರ: ಸಂಸ್ಕಾರ-ಸಂಸ್ಕೃತಿ ಜಾಗೃತಿ
ಎಸ್.ಎಸ್.ಎಲ್.ಸಿ: ರೋಟರಿ ಶಾಲೆಯ ಪ್ರೇಕ್ಷಾಗೆ 609 ಅಂಕ – ಶಾಲೆಗೆ ತೃತೀಯ ಸ್ಥಾನ
ಎಸ್ಎಸ್ಎಲ್ಸಿ: ಇರುವೈಲಿನ ಸಾತ್ವಿಕ್ ವಿ. ಪೂಜಾರಿಗೆ ಶೇ. 92 ಅಂಕ
ಗುಣಮಟ್ಟ, ನಂಬಿಕೆಗೆ ಪರ್ಯಾಯ ಹೆಸರು- ‘ಜೋಸ್ ಫರ್ನಿಚರ್’- ಬೆದ್ರದ ಅತಿದೊಡ್ಡ ಪೀಠೋಪಕರಣ ಮಳಿಗೆ
ತುಳು ರಂಗಭೂಮಿಯಲ್ಲಿ ಹೊಸತನದ ಅಲೆ ಮೂಡಿಸಿದ “ಕದಂಬ” ನಾಟಕವು ಪ್ರೇಕ್ಷಕರ ಮನಸೆಳೆಯುವ ವಿಶಿಷ್ಟ ಕೃತಿ. ಉತ್ತಮ ಕಥಾವಸ್ತು, ಮನಮುಟ್ಟುವ ಸಂಭಾಷಣೆ ಮತ್ತು ಅದ್ಭುತ ಅಭಿನಯದ ಮೂಲಕ ಇದು ತುಳು ನಾಟಕ ಕ್ಷೇತ್ರಕ್ಕೆ ಹೊಸ ದಿಕ್ಕನ್ನು ತೋರಿಸಿದೆ. ಸಂಸ್ಕೃತಿ, ಹಾಸ್ಯ ಮತ್ತು ಸಾಮಾಜಿಕ ಸಂದೇಶಗಳನ್ನು ಒಳಗೊಂಡ ಈ ನಾಟಕವು ಕಲಾಪ್ರೇಮಿಗಳ ಮೆಚ್ಚುಗೆ ಪಡೆದಿದೆ.
ಪಾಲಡ್ಕ: ಬಿ.ಟಿ ರೋಡ್ ಪ್ರದೆಶದಲ್ಲಿ ವಿದ್ಯುತ್ ತಂತಿ ತುಂಡಾಗಿ ಬೆಂಕಿ ಅವಘಡ
ಉಚಿತ ಲ್ಯಾಪ್ಟಾಪ್ ಯೋಜನೆ ಹೆಸರಿನಲ್ಲಿ ಫೇಕ್ ಲಿಂಕ್: ಬೆದ್ರದ ವಾಟ್ಸ್ಅಪ್ ಗುಂಪುಗಳಲ್ಲಿ ವೈರಲ್
ಸಹಕಾರ ಕ್ಷೇತ್ರಕ್ಕೆ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಪಾದಾರ್ಪಣೆ: ಕುಕ್ಕುದಕಟ್ಟೆಯಲ್ಲಿ ನೂತನ ಸೊಸೈಟಿ ಉದ್ಘಾಟನೆ
ಎಸ್ಎಸ್ಎಲ್ಸಿ: ಮೂಡುಬಿದಿರೆ ಕೀರ್ತಿನಗರದ ದಿಯಾಗೆ 612 ಅಂಕ
ವೃಕ್ಷದಡಿ ಚಿಣ್ಣರ ವಿಸ್ಮಯ: ಕಡಲಕೆರೆಯಲ್ಲಿ ಪರಿಸರ ಸ್ನೇಹಿ ಬೇಸಿಗೆ ಶಿಬಿರ- ವಿನೂತನ ಪ್ರಯೋಗ
ಎಸ್ಎಸ್ಎಲ್ಸಿ: ಮೂಡುಬಿದಿರೆ ಕೀರ್ತಿನಗರದ ದಿಯಾಗೆ 612 ಅಂಕ
ಆತ್ಮಶಕ್ತಿ ಸಹಕಾರಿ ಸಂಘದಿಂದ ಉಚಿತ ಬೃಹತ್ ವೈದ್ಯಕೀಯ ಶಿಬಿರ: ಏ.26ರಂದು ಕೆ.ಸಿ ರೋಡ್ನಲ್ಲಿ ಆಯೋಜನೆ
ಮೂಡುಬಿದಿರೆ: ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಸಭೆ
ಮೂಡುಬಿದಿರೆ ಹೊಸಬೆಟ್ಟುವಿನ ರಿಶಲ್ ಬ್ರೆಟ್ನಿ ಫೆರ್ನಾಂಡಿಸ್ ಅವರಿಗೆ ಆಧುನಿಕ ಭಾರತದ ಯುವ ಧ್ವನಿ ಗೌರವ
ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ 18ನೇ ವಾರ್ಷಿಕೋತ್ಸವ ಸಂಭ್ರಮ
ಮೂಡುಬಿದಿರೆ: ಫಲ್ಗುಣಿ ನದಿಯಲ್ಲಿ ಅಕ್ರಮ ಮರಳುಗಾರಿಕೆ ತಡೆಯಲು ಮಾಜಿ ಸಚಿವರಿಗೆ ಮಾರೂರು ಗ್ರಾಮಸ್ಥರ ಮನ
ಮೂಡುಬಿದಿರೆ: ದೈವದ ಭಂಡಾರ ಮೆರವಣಿಗೆ ವೇಳೆ ಕುಸಿತಗೊಂಡಿರುವ ಕಾಲುಸಂಕದ ವಿಡಿಯೋ ವೈರಲ್
ಎಸ್.ಎಸ್.ಎಲ್.ಸಿ: ನೀರ್ಕೇರೆ ಸರ್ಕಾರಿ ಪ್ರೌಢಶಾಲೆಗೆ ಶೇ.100
ಪರಂಪರೆಗೆ ಆಧುನಿಕತೆಯ ಮೆರುಗು: ಮೂಡುಬಿದಿರೆಯಲ್ಲಿ ಮೈದಳೆದ ‘ನ್ಯೂ ಕಾಂತೇಶ್ವರ ಜ್ಯುವೆಲ್ಲರ್ಸ್’- ಆರು ದಶಕಗಳ ಚಿನ್ನಾಭರಣ ಪರಂಪರೆಗೆ ಆಧುನಿಕ ಸ್ಪರ್ಶ
ಮೂಡುಬಿದಿರೆ : ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಗೆ ಶೇ.100 ಫಲಿತಾಂಶ
ಎಸ್ಎಸ್ಎಲ್ಸಿ: ಶಿರ್ತಾಡಿ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ
ನಿಡ್ಡೋಡಿ ಶ್ರೀ ದುರ್ಗಾದೇವಿ ಶಾಲೆಗೆ ಶೇ.100 ಫಲಿತಾಂಶ: ‘ಎ’ ಗ್ರೇಡ್ ಮಾನ್ಯತೆ
ಎಸ್.ಎಸ್.ಎಲ್.ಸಿ: ಎಡಪದವು ಸ್ವಾಮಿ ವಿವೇಕಾನಂದ ಪ್ರೌಢಶಾಲೆಗೆ ಶೇ.100 ಫಲಿತಾಂಶ
ಎಸ್.ಎಸ್.ಎಲ್.ಸಿ: ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ-ಆರ್ತಿಕ್ಷಾಗೆ 619 ಅಂಕ
ಎಸ್ಎಸ್ಎಲ್ಸಿ: ಆಳ್ವಾಸ್ ಪ್ರೌಢಶಾಲೆಯ 139 ವಿದ್ಯಾರ್ಥಿಗಳಿಗೆ ಶೇ.95ಕ್ಕಿಂತ ಅಧಿಕ ಅಂಕ- 75 ವಿದ್ಯಾರ್ಥಿಗಳಿಗೆ 600ಕ್ಕಿಂತ ಅಧಿಕ ಅಂಕ
9 ಮಾಗಣೆಗಳ ಶ್ರದ್ಧಾಕೇಂದ್ರ ಮಾರೂರು ಹೊಸಂಗಡಿ ಬ್ರಹ್ಮಕಲಶೋತ್ಸವ: ಏ. 29ಕ್ಕೆ ಪುನಃ ಪ್ರತಿಷ್ಠೆ,ಮೇ.1ಕ್ಕೆ ಕಲಶಾಭಿಷೇಕ
ಎಸ್.ಎಸ್.ಎಲ್.ಸಿ: ಮೂಡುಬಿದಿರೆ ತಾಲೂಕು ಜಿಲ್ಲೆಗೆ ಪ್ರಥಮ- ಶೇ.99.5 ಸಾಧನೆ
ಮೂಡುಬಿದಿರೆ: ಶ್ರೀ ಹನುಮಂತ ದೇವರಿಗೆ ನೂತನ ರಜತ ಪ್ರಭಾವಳಿ ಸಮರ್ಪಣೆ
ಹೊಸಬೆಟ್ಟು ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ
ಎಸ್ಎಸ್ಎಲ್ಸಿ: ಕಲ್ಲಮುಂಡ್ಕೂರು ಸರ್ವೋದಯ ಪ್ರೌಢ ಶಾಲೆಗೆ ಶೇ.100 ಫಲಿತಾಂಶ
ಎಸ್.ಎಸ್.ಎಲ್.ಸಿ: ಕುಪ್ಪೆಪದವು ಕಾವೇರಿ ವಿದ್ಯಾಲಯಕ್ಕೆ ಶೇ.100 ಫಲಿತಾಂಶ
ಸುವರ್ಣ ಕರ್ನಾಟಕ ರಾಜ್ಯ ಸಮಿತಿ ಜೈ ಭೀಮ್ ಯುವಸೇನೆಯಿಂದ ಮೂಡುಬಿದಿರೆಯಲ್ಲಿ ಏ. 26ರಂದು ಅಂಬೇಡ್ಕರ್ ಜಯಂತಿ: ವಿವಿಧ ಸೇವಾ ಯೋಜನೆ
ಎಸ್.ಎಸ್.ಎಲ್.ಸಿ: ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ: 151 ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್
ಎಸ್.ಎಸ್.ಎಲ್.ಸಿ: ಪಾಲಡ್ಕ ಸಂತ ಇಗ್ನೇಶಿಯಸ್ ಆಂಗ್ಲ ಮಾಧ್ಯಮ ಶಾಲೆಗೆ ಸತತ 8ನೇ ವರ್ಷಗಳಿಂದ ಶೇ.100 ಫಲಿತಾಂಶ
ಎಸ್.ಎಸ್.ಎಲ್.ಸಿ: ಕಡಂದಲೆ ಪ್ರೌಢಶಾಲೆಗೆ ಶೇ. 100 ಫಲಿತಾಂಶ
ಮೂಡುಬಿದಿರೆ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾಗಿ ವಾಸುದೇವ ನಾಯಕ್ ಆಯ್ಕೆ
ಸುವರ್ಣ ಕರ್ನಾಟಕ ರಾಜ್ಯ ಸಮಿತಿ ಜೈ ಭೀಮ್ ಯುವಸೇನೆಯಿಂದ ಮೂಡುಬಿದಿರೆಯಲ್ಲಿ ಏ. 26ರಂದು ಅಂಬೇಡ್ಕರ್ ಜಯಂತಿ: ವಿವಿಧ ಸೇವಾ ಯೋಜನೆ
ಜೆಇಇ ಮೈನ್ಸ್: ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾರ್ಥಿಗಳಿಂದ ಸಾಧನೆ
ಫಲ್ಗುಣಿ ನದಿಯಲ್ಲಿ ಅಕ್ರಮ ಮರಳುಗಾರಿಕೆಗೆ ತಡೆಗೆ ಮಾರೂರು, ಪುಚ್ಚೆಮೊಗರು ರೈತರ ಆಗ್ರಹ- ಡಿಸಿಗೆ ಮನವಿ
ಪುಚ್ಚೆಮೊಗರು ಬಾವದಬೈಲಿನಲ್ಲಿ ದೈವರ ಭಂಡಾರ ಮೆರವಣಿ ವೇಳೆ ಮುರಿದುಬಿದ್ದ ಕಾಲು ಸಂಕ: ಎಂಟು ಮಂದಿ ಗಾಯ
ತುಳುನಾಡ ಸಿರಿ ಮದಿಪು ಸ್ಪರ್ಧೆ: ಧವಲಾ ಕಾಲೇಜಿಗೆ ಸತತ ಮೂರು ವರ್ಷಗಳಿಂದ ಸಮಗ್ರ ಪ್ರಶಸ್ತಿ
ವಾಲ್ಪಾಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ-ವಸತಿಗೃಹ ಉದ್ಘಾಟನೆ: ವಾರ್ಷಿಕ ಮಜ್ಲಿಸುನ್ನೂರ್
ತುಳುನಾಡ ಸಿರಿ ಮದಿಪು-2026: ಕರಗನೃತ್ಯ ಕಲಾವಿದ ವೆಂಕಟೇಶ ಬಂಗೇರರವರಿಗೆ ಸನ್ಮಾನ
ಆಳ್ವಾಸ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿಗೆ 85 ರ್ಯಾಂಕ್ ಟಾಪ್ 10ರ ಒಳಗೆ 5 ರ್ಯಾಂಕ್ಗಳು
ಮೂಡುಬಿದಿರೆಯಲ್ಲಿ ರಾಮನಾಮದ ಅಲೆ: ಜವನೆರ್ ಬೆದ್ರ ಫೌಂಡೇಶನ್ ವತಿಯಿಂದ ನಗರ ಭಜನಾ ಸಂಕೀರ್ತನೆ
ನವೀಕರಿಸಬಹುದಾದ ಇಂಧನ ವಲಯದ ಯೋಜನೆಗಳಿಂದ ಗ್ರಾಮೀಣ ಆರ್ಥಿಕತೆಗೆ ಹೆಚ್ಚು ಬಲ: ಪರಿಣತರ ಅಭಿಮತ
ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಆಳ್ವಾಸ್ ಕಾಲೇಜಿಗೆ ಅವಳಿ ಪ್ರಶಸ್ತಿ
ವಿಟಿಯು 25ನೇ ಯುವ ಸಾಂಸ್ಕೃತಿಕ ಉತ್ಸವ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ನಾಲ್ಕನೇ ಸ್ಥಾನ
ಆಳ್ವಾಸ್ ಪತ್ರಿಕೋದ್ಯಮ ಹಿರಿಯ ವಿದ್ಯಾರ್ಥಿಗಳ ಸಂಘದ ಅಸ್ತಿತ್ವಕ್ಕೆ: ಪ್ರಥಮ ಅಧ್ಯಕ್ಷರಾಗಿ ಪ್ರಕಾಶ್ ಡಿ.ರಾಂಪುರ್
ತಾಲೂಕು ಘೋಷಣೆಯಾಗಿ 5 ವರ್ಷ ಕಳೆದರೂ ಬೆದ್ರಕ್ಕೆ ಸಿಗದ ಸುಸಜ್ಜಿತ ಸರ್ಕಾರಿ ಆಸ್ಪತ್ರೆ: ಸಿಪಿಐಎಂ ಪ್ರತಿಭಟನೆಯಲ್ಲಿ ಆಕ್ರೋಶ
ಬೆದ್ರ ಬಸ್ ಸ್ಟ್ಯಾಂಡ್ನಲ್ಲಿ ನೀರಿನ ಅಭಾವ ಸಾರ್ವಜನಿಕ ಶೌಚಾಲಯ ಬಂದ್ – ಜನತೆಗೆ ಸಂಕಷ್ಟ
ಜೆಇಇ ಮೇನ್- 2 : ಎಕ್ಸಲೆಂಟ್ ಮೂಡುಬಿದಿರೆಯ ವಿದ್ಯಾರ್ಥಿ ಪ್ರಜ್ವಲ್ ಎಸ್. ಸಾಧನೆ-99.19670 ಪರ್ಸೆಂಟೈಲ್
ಏ.21, 22ರಂದು ಕೇಪ್ಲಾಜೆ ಶ್ರೀ ಮಹಾಮ್ಮಾಯಿ ದೇವಿಗುಡಿಯ ಪ್ರತಿಷ್ಠಾ ವರ್ಧಂತಿ, ಪಗ್ಗು ಮಾರಿಪೂಜಾ ಮಹೋತ್ಸವ
ಮೂಡುಬಿದಿರೆ ರಾಮಕ್ಷತ್ರಿಯ ಸೇವಾ ಸಂಘದ ವಾರ್ಷಿಕ ಮಹಾಸಭೆ: ಜವನೆರ್ ಬೆದ್ರ ಸಂಸ್ಥಾಪಕ ಅಮರ್ ಕೋಟೆಗೆ ಸನ್ಮಾನ
ದರೆಗುಡ್ಡೆ: ಸಿಡಿಲು ಬಡಿದು ಮೂರು ಹಸುಗಳ ಸಾವು
ಆಳ್ವಾಸ್ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ 3000ಕ್ಕೂ ಅಧಿಕ ಜನರು ಭಾಗಿ
ಮೂಡುಬಿದಿರೆ ಪತ್ರಕರ್ತ ಹರೀಶ್ ಕೆ.ಆದೂರು ಸಹಿತ ಹತ್ತು ಸಾಧಕರಿಗೆ ‘ಯಕ್ಷತೂಣೀರ ಸಾಧನಾ ಪ್ರಶಸ್ತಿ’ ಪ್ರದಾನ
ಮೂಡುಬಿದಿರೆ: ಮಾರ್ಪಾಡಿ ಬಳಿ ಕಾರು-ಬೈಕ್ ಡಿಕ್ಕಿ: ಸವಾರಗೆ ಗಾಯ
ಮೂಡುಬಿದಿರೆಗೆ ಸುಸಜ್ಜಿತ ಆಸ್ಪತ್ರೆ ಸರ್ಕಾರಿ ಆಸ್ಪತ್ರೆಗಾಗಿ ಆಗ್ರಹ: ಖಾಸಗಿ ಆಸ್ಪತ್ರೆಗಳೊಂದಿಗಿನ ಒಪ್ಪಂದ ರದ್ದತಿಗೆ ಒತ್ತಾಯಿಸಿ ಏ 21ರಂದು ಸಿಪಿಐ(ಎಂ) ಸಾಮೂಹಿಕ ಧರಣಿ
ಸೇವೆಯ ಪಥದಲ್ಲಿ ರಾಮ್ ಫ್ರೆಂಡ್ಸ್ ಕಟೀಲು: ಮಗುವಿನ ಚಿಕಿತ್ಸೆಗೆ ಉಳಿಸಲು ಕೈಜೋಡಿಸಿದ ಭಕ್ತರು, ಸಂಘಟನೆ
ಮೂಡುಬಿದಿರೆ ಪ್ರೇರಣಾ ಶಾಲೆಯ ಶತಮಾನೋತ್ಸವ: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆಶಾಕಿರಣ-ಆಂಧ್ರಪ್ರದೇಶದ ರಾಜ್ಯಪಾಲ, ಜಸ್ಟಿಸ್ ಅಬ್ದುಲ್ ನಜೀರ್ ಶ್ಲಾಘನೆ
ಮೂಡುಬಿದಿರೆ: ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ 17 ಪ್ರಕರಣಗಳ ಆರೋಪಿ ಅರೆಸ್ಟ್
ಮೂಡುಬಿದಿರೆ: ಆತ್ಮಶಕ್ತಿ ಸಹಕಾರಿ ಸಂಘದ 35ನೇ ಶಾಖೆ ಉದ್ಘಾಟನೆ | ಮಹಿಳಾ ಸಬಲೀಕರಣ, ವಿದ್ಯಾರ್ಥಿ ಪ್ರೋತ್ಸಾಹಕ್ಕೆ ಒತ್ತು: ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಐ. ತಾರಾನಾಥ ಪೂಜಾರಿ ಶ್ಲಾಘನೆ
ಕಾರ್ಕಳ, ಮೂಡುಬಿದಿರೆಯಲ್ಲಿ ಹೆಸರುವಾಸಿಯಾಗಿರುವ ಸರಳ ಮೋಟಾರ್ಸ್ ಸಂಸ್ಥಾಪಕ ಎಂ. ಕೆ. ರತ್ನಾಕರ್ ನಿಧನ
ಆನಡ್ಕ ದಿನೇಶ್ ಕುಮಾರ್ ಅವರಿಗೆ ನುಡಿನಮನ
ಪ್ರೇರಣಾ ವಿದ್ಯಾಸಂಸ್ಥೆ ಶತಮಾನೋತ್ಸವ:ದೇಶಿ ಸಂಸ್ಕೃತಿಯ ಶಿಕ್ಷಣಕ್ಕೆ ಸಂಸ್ಥೆ ಬದ್ಧ- ಶಾಂತಾರಾಮ ಕುಡ್ವ
ಆಳ್ವಾಸ್ನಲ್ಲಿ ಕೃಷಿ ವಿಚಾರ ಸಂಕಿರಣ: ರಾಸಾಯನಿಕ ಅತೀ ಬಳಕೆಯಿಂದ ಸ್ವಾವಲಂಭನೆ ಕ್ಷೀಣ- ಡಾ.ಎಂ ಮೋಹನ ಆಳ್ವ
ಆಳ್ವಾಸ್ ನ್ಯಾಚುರೋಪಥಿ ಕಾಲೇಜಿಗೆ 12 ರ್ಯಾಂಕ್
ಮೂಡುಬಿದಿರೆ ಕನ್ನಡಭವನದಲ್ಲಿ ಮಲ್ಹಾರ್ ಎಕ್ಸಿಬಿಷನ್ಸ್: ವೈವಿಧ್ಯಮಯ ಉಡುಪು, ಅಭರಣಗಳ ಪ್ರದರ್ಶನ, ಮಾರಾಟ
ಏ.18: ಪೆರಾಡಿಯಲ್ಲಿ ಮಣಿಕಂಠ ಭಜನೋತ್ಸವ, ಸಾಂಸ್ಕೃತಿಕ ವೈಭವ
ಮೂಡುಬಿದಿರೆ: ಮಹಾವೀರ ಕಾಲೇಜಿನ ವಜ್ರಮಹೋತ್ಸವ- ವೈಭವದ ಮೆರವಣಿಗೆ
ಸ್ವಚ್ಛತೆಗೆ ತೆಂಕಮಿಜಾರು ಪಂಚಾಯತ್ ಕಟ್ಟುನಿಟ್ಟಿನ ಕ್ರಮ: ನಿಯಮ ಉಲ್ಲಂಘಿಸಿದರೆ ಎಫ್ಐಆರ್
ಮಾಂಟ್ರಾಡಿ ಗ್ರಾಮದ ಪೆಂಚಾರುವಿನ ಗೃಹಿಣಿ ವನಿತಾ ಪೂಜಾರ್ತಿ ನಿಧನ
ಪಾಲಡ್ಕ ವರ್ಣಬೆಟ್ಟುವಿನಲ್ಲಿ ಬೈಕ್ ಡಿಕ್ಕಿ: ರಸ್ತೆ ದಾಟುತ್ತಿದ್ದ ಮಹಿಳೆ ದಾರುಣ ಸಾವು
ಮೂಡುಬಿದಿರೆಯಲ್ಲಿ ಮಲ್ಹಾರ್ ಫ್ಯಾಷನ್ ಮೇಳ ಏಪ್ರಿಲ್ 18, 19ರಂದು ವೈವಿಧ್ಯಮಯ ಉಡುಪುಗಳ, ಅಭರಣಗಳ ಸಂಗಮ
ಮೂಡುಬಿದಿರೆಯಲ್ಲಿ ಮಲ್ಹಾರ್ ಫ್ಯಾಷನ್ ಮೇಳ ಏಪ್ರಿಲ್ 18, 19ರಂದು ವೈವಿಧ್ಯಮಯ ಉಡುಪುಗಳ, ಅಭರಣಗಳ ಸಂಗಮ
ಏಪ್ರಿಲ್ 30ರಿಂದ ಮೇ 4ರವರೆಗೆ ಕವತ್ತಾರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ' ಕಬತ್ತಾರಾಯನ'- ಸಿರಿ ಜಾತ್ರಾ ಮಹೋತ್ಸವ
ಮೂಡುಬಿದಿರೆಯಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ 35ನೇ ಶಾಖೆ ಏ.19ರಂದು ಲೋಕಾರ್ಪಣೆ- ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್
ಕಡಂದಲೆ ತೊಂದಡ್ಪು ಶ್ರೀ ಗುರುನಿತ್ಯಾನಂದ ಸ್ವಾಮಿ ಭಜನಾ ಮಂದಿರದಲ್ಲಿ ಏ.23ರಂದು 59ನೇ ವಾರ್ಷಿಕ ಭಜನಾ ಮಂಗಲೋತ್ಸವ
ಜಿಲ್ಲಾ ಪ್ಯಾರಾ ಅಮೆಚೂರು ಕಬ್ಬಡಿ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿಯಾಗಿ ಪ್ರೇಮನಾಥ ಶೆಟ್ಟಿ ಆಯ್ಕೆ
ಮೂಡುಬಿದಿರೆಯಲ್ಲಿ ಅನಿರೀಕ್ಷಿತ ಮಳೆ: ಮಾರೂರಿನಲ್ಲಿ ಫ್ಯಾನ್, ಬೀದಿ ದೀಪಕ್ಕೆ ಹಾನಿ
ಡಾ.ಗ್ರೀಷ್ಮಾ ವಿವೇಕ್ ಆಳ್ವಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ದ್ವಿತೀಯ ರ್ಯಾಂಕ್
ಏ.18ರಂದುಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಒಂದು ದಿನದ ‘ಸುಸ್ಥಿರ ಕೃಷಿಗಾಗಿ ಸಮಗ್ರ ಕೃಷಿ ಪದ್ಧತಿ’ ವಿಚಾರ ಸಂಕಿರಣ
ಮೂಡುಬಿದಿರೆ: ಪಿಯುಸಿ ಪರೀಕ್ಷೆಯಲ್ಲಿ ಶೇ 91.2 ಅಂಕಗಳಿಸಿದ ಆಯುಷ್ ಕುಲಾಲ್
ಮೂಡುಬಿದಿರೆ: ಶಾರದಾ ಉಪೇಂದ್ರ ಆಚಾರ್ಯ ನಿಧನ
ಕೊಡಮಣಿತ್ತಾಯ ಹಿರಿಯ ಮುಕ್ಕಾಲ್ದಿ ಪೂವಪ್ಪ ಶೆಟ್ಟಿ ಕರಿಂಜೆ ನಿಧನ
ಕೊಡಂಗಲ್ಲು ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ವರ್ಷಾವಧಿ ಮಾರಿಪೂಜಾ ಉತ್ಸವ
ಸಿ.ಬಿ.ಎಸ್.ಇ: ಮೂಡುಬಿದಿರೆ ರೋಟರಿ ಸೆಂಟ್ರಲ್ ಶಾಲೆಗೆ ಶೇ.100 ಫಲಿತಾಂಶ
ಸಿಬಿಎಸ್ಯಲ್ಲಿ ಆಳ್ವಾಸ್ ಶಾಲೆಗೆ ಶೇ.100 ಫಲಿತಾಂಶ: ಆಳ್ವಾಸ್ನ 46 ವಿದ್ಯಾರ್ಥಿಗಳಿಗೆ ಶೇ.95ಕ್ಕೂ ಹೆಚ್ಚು, 116 ವಿದ್ಯಾರ್ಥಿಗಳಿಗೆ ಶೇ.90ಕ್ಕಿಂತ ಅಧಿಕ ಅಂಕ
ಎಸ್ಎಸ್ಎಲ್ಸಿ: ಆಳ್ವಾಸ್ ಸಿಬಿಎಸ್ಇ ಪ್ರೌಢಶಾಲೆಯ ಅನ್ವಿತಾ, ಆಧ್ಯ ಟಾಪರ್
ಏಪ್ರಿಲ್ 18: ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ಏಪ್ರಿಲ್ 18ರಂದು ಅಂಗಾಂಗ ದಾನ ಶಿಬಿರ
ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಮೂಡುಬಿದಿರೆಯಲ್ಲಿ ಅಂಬೇಡ್ಕರ್ ಜಯಂತಿ
ಮೂಡುಬಿದಿರೆ: ಶಾರದಾ ಉಪೇಂದ್ರ ಆಚಾರ್ಯ ನಿಧನ
ಏ.18,19: ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ
ಬೊಳ್ಳಿ ಕಲಾವಿದೆರ್ ಬಜಗೋಳಿ ತಂಡಕ್ಕೆ 'ತೆಲಿಪುಲೆ ತೆಲಿಪಾಲೆ'- ಯುಗಾದಿ ಕುಸಲ್ದ ಪಂಥದಲ್ಲಿ ಪ್ರಥಮ ಬಹುಮಾನ
ಸಾವಿರ ವರ್ಷದ ಇತಿಹಾಸಕ್ಕೆ ಹೊಸ ಹೊಳಪು:ಮಾರೂರು ಹೊಸಂಗಡಿ ಗೋಪಾಲಕೃಷ್ಣ ಕೊಡಮಣಿತ್ತಾಯ ದೇಗುಲಕ್ಕೆ ಪುನರುಜ್ಜೀವನ
ಎಕ್ಸಲೆಂಟ್ ಮೂಡುಬಿದಿರೆ: ವಾಣಿಜ್ಯ ವಿಭಾಗದಲ್ಲಿ ಸ್ಥಳೀಯ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ- ಯುವರಾಜ್ ಜೈನ್ ಶ್ಲಾಘನೆ
ಪಿಯುಸಿ ಟಾಪರ್ ದಿಶಾಗೆ ಯುವವಾಹಿನಿ ಮೂಡುಬಿದಿರೆ ಘಟಕದಿಂದ ಸನ್ಮಾನ
ಮೂಡುಬಿದಿರೆ ತಾಲೂಕು ಆಡಳಿತದಿಂದ ಅಂಬೇಡ್ಕರ್ ಜಯಂತಿ ಆಚರಣೆ
ದ್ವಿತೀಯ ಪಿಯುಸಿ: ಶೇ. 97.5 ಅಂಕ ಗಳಿಸಿ ಪಂಚಮಿ ಆರ್.ಶೆಟ್ಟಿ ಸಾಧನೆ
ಮೂಡುಬಿದಿರೆ: ರೋಟರಿ ವಿದ್ಯಾಸಂಸ್ಥೆಯಲ್ಲಿ 'ಚಿಗುರು ಹಬ್ಬ' ಬೇಸಿಗೆ ಶಿಬಿರಕ್ಕೆ ಚಾಲನೆ
ದ್ವಿತೀಯ ಪಿಯುಸಿ: ಮೂಡುಬಿದಿರೆ ಬಿರಾವಿನ ರಿಧನ್ಯಾ ಅಶೋಕ್ ಸುವರ್ಣಗೆ ಶೇ. 96 ಅಂಕ
ದ್ವಿತೀಯ ಪಿಯುಸಿ: ಶ್ರೀ ಮಹಾವೀರ ಕಾಲೇಜಿಗೆ ಶೇ. 97.60 ಫಲಿತಾಂಶ- 51 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 96 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣ
ಬಿಜೆಪಿ ಮೂಡುಬಿದಿರೆ ನಗರ ಮಹಾಶಕ್ತಿಕೇಂದ್ರದಿಂದ ಅಂಬೇಡ್ಕರ್ ಜನ್ಮದಿನಾಚರಣೆ
ಮಂಗಳೂರು ವಿವಿ ಕಬಡ್ಡಿ: ಆಳ್ವಾಸ್ ಪುರುಷ, ಮಹಿಳಾ ತಂಡಗಳು ಚಾಂಪಿಯನ್
ಆಳ್ವಾಸ್ನಲ್ಲಿ ಏರೋಡೈನಾಮಿಕ್ಸ್ನಿಂದ ಡಿಜಿಸಿಎ ಮಾನ್ಯತೆ ಪಡೆದ ಡ್ರೋನ್ ತರಬೇತಿ ಕೇಂದ್ರ ಪ್ರಾರಂಭ
ರೈತರ ಬಾಳಿಗೆ ಬೆಳಕಾದ 'ಗ್ರೀನ್ ಎನರ್ಜಿ': ಒಂದು ಜಮೀನಲ್ಲಿ ಎರಡು ಆದಾಯ
ಟಾಪರ್ ದಿಶಾ ಪೂಜಾರಿಯ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತ ಡಾ. ಬಿ. ಆರ್. ಶೆಟ್ಟಿ: ವಿಶ್ವ ಬಂಟರ ಪ್ರತಿಷ್ಠಾನದ ಸಾಥ್-ಮುಂದಿನ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ ಭರಿಸಲು ಮುಂದಾದ ದಾನಿ
ಆಳ್ವಾಸ್ನಲ್ಲಿ ದ್ವಿತೀಯ ವಲಯ ಕಾನೂನು ಕಾರ್ಯಾಗಾರ: ಕಾನೂನು ವಿದ್ಯಾರ್ಥಿಗಳೇ ಸಮಾಜದ ಪ್ರೇರಣಾ ಶಕ್ತಿ- ನ್ಯಾಯಮೂರ್ತಿ ಎಚ್. ಪಿ. ಸಂದೇಶ್ ಆಶಯ
ಅಪಘಾತದ ಹಾಟ್ಸ್ಪಾಟ್ ಅಲಂಗಾರು–ರಿಂಗ್ರೋಡ್! ಕಾರು ಜಖಂ: ರಸ್ತೆ ಬಂದ್ ಮಾಡಿದ ಸ್ಥಳೀಯರು
ಬೆದ್ರ ಉತ್ಸವ ಸಂಪನ್ನ: ಎಂ.ಎನ್. ರಾಜೇಂದ್ರ ಕುಮಾರ್, ಕಿಶೋರ್ ಆಳ್ವ ಬೆದ್ರ ಮಾಣಿಕ್ಯ ಪ್ರಶಸ್ತಿ ಪ್ರದಾನ
ಪುತ್ತೆ ಜಾತ್ರೆ: ಏ.14ರಿಂದ 29ವರೆಗೆ ಪುತ್ತಿಗೆ ದೇವಳದಲ್ಲಿ ಉತ್ಸವ- ಏ.26 ಆಳುಪಲ್ಲಕ್ಕಿ ಉತ್ಸವ
ಅಗರಿ ಹಬ್ಬಗಳ ಉತ್ಸವ: ಮೂಡುಬಿದಿರೆಯ ಗಾಂಧಿನಗರ ಶಾಖೆಯಲ್ಲಿ 9ನೇ ಹಂತದ ಬಂಪರ್ ಡ್ರಾ
ದ್ವಿತೀಯ ಪಿಯುಸಿ: ವಿಜ್ಞಾನ ವಿಭಾಗದಲ್ಲಿ ಸೋನಲ್ ಎಸ್. ಸಾಧನೆ: ಶೇ.94 ಅಂಕ
ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನ ವಜ್ರಮಹೋತ್ಸವ: ಏಪ್ರಿಲ್ 17 ರಿಂದ 21ರವರೆಗೆ ವಿವಿಧ ಕಾರ್ಯಕ್ರಮ
ವಾಲ್ಪಾಡಿ ಗ್ರಾಮೋತ್ಸವ: ಸಾಂಸ್ಕೃತಿಕ ಸಂಭ್ರಮ- ಸಾಧಕರಿಗೆ ಗೌರವ
ಮೂಡುಬಿದಿರೆ: ನ್ಯೂ ಕಾಂತೇಶ್ವರ ಜ್ಯುವೆಲ್ಲರ್ಸ್ ಸುಸಜ್ಜಿತ ಮಳಿಗೆ ಲೋಕಾರ್ಪಣೆ
ಮೂಡುಬಿದಿರೆ: ತೋಡಾರಿನಲ್ಲಿ ಹಿಂಸಾತ್ಮಕವಾಗಿ ಗೋ ಅಕ್ರಮ ಸಾಗಾಟ– ಆರೋಪಿಗಳು ಪರಾರಿ
ಮೂಡುಬಿದಿರೆಯಲ್ಲಿ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್ ನೂತನ ಮಳಿಗೆ ಲೋಕಾರ್ಪಣೆ ಆಕರ್ಷಕ ರಿಯಾಯಿತಿಯೊಂದಿಗೆ ಗ್ರಾಹಕರ ಸೇವೆಗೆ ಸಜ್ಜಾದ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್
ಆಳ್ವಾಸ್ ಸಂಸ್ಥೆಯ ವತಿಯಿಂದ ರಾಜ್ಯಮಟ್ಟದ ಅಭಿನಯ ಪ್ರಧಾನ ಚಿಣ್ಣರ ಮೇಳದ ಉದ್ಘಾಟನೆ
ಬೆದ್ರ ಉತ್ಸವ: ಡಾ.ಎಂ ಮೋಹನ ಆಳ್ವರಿಗೆ ಬೆದ್ರ ಮಾಣಿಕ್ಯ ಪ್ರಶಸ್ತಿ ಪ್ರದಾನ
ಮಾಸ್ತಿಕಟ್ಟೆ: ಮಾವಿನ ಮರದಿಂದ ಬಿದ್ದು ಮಾವಿನ ಕಾಯಿ ಮಾರಾಟಗಾರ ದುರ್ಮರಣ
ಪಿಯುಸಿ : ಜೈನ ಪದವಿಪೂರ್ವ ಕಾಲೇಜಿಗೆ 111 ಡಿಸ್ಟಿಂಕ್ಷನ್, 181 ಪ್ರಥಮ ದರ್ಜೆಯ ಗರಿ
ಪಿಯುಸಿ: ಅಲೈಯನ್ಸ್ ಪಿಯು ಕಾಲೇಜಿಗೆ ಅತ್ಯುತ್ತಮ ಫಲಿತಾಂಶ
ಬೆದ್ರ ಉತ್ಸವದಲ್ಲಿ ಮಾತಿನ ಮಲ್ಲಿ : ನಿಕ್ಲೆನಾ ಪ್ರೀತಿಯೇ ಎಂಕ್ ಶಕ್ತಿ- ರಕ್ಷಿತಾ ಶೆಟ್ಟಿ
ಮೂಡುಬಿದಿರೆ: ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದಲ್ಲಿ 59ನೇ ವರ್ಷದ ಭಜನಾ ಮಂಗಲೋತ್ಸವ ಸಂಭ್ರಮ
ಮೂಡುಬಿದಿರೆಯಲ್ಲಿ ಜಿ.ಎಲ್. ಆಚಾರ್ಯ ಜುವೆಲ್ಲರ್ಸ್ ಹೊಸ ಮಳಿಗೆ ಏ. 12ರಂದು ಉದ್ಘಾಟನೆ
ಮೂಡುಬಿದಿರೆ ಶ್ರೀ ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷರಾಗಿ ಜಗದೀಶ್ ಆಚಾರ್ಯ ಬೇಲಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಪತಿ ಆಚಾರ್ಯ ಆಯ್ಕೆ
ಜಿಲ್ಲಾ ಮಟ್ಟದ ವಾಲಿಬಾಲ್ ಚಾಂಪಿಯನ್ಶಿಪ್ಗೆ ಮೂಡುಬಿದಿರೆಯಲ್ಲಿ ಚಾಲನೆ
ಇರುವೈಲು: ಹೊಸಮರಾಯ ದೈವದ ಪುನಃ ಪ್ರತಿಷ್ಠೆ, ನೇಮೋತ್ಸವ ಸಂಪನ್ನ
ಏ.12: ಮೂಡುಬಿದಿರೆಯಲ್ಲಿ ನ್ಯೂ ಕಾಂತೇಶ್ವರ ಜ್ಯುವೆಲ್ಲರ್ಸ್ ಶುಭಾರಂಭ
ಮಂಜನಬೆಟ್ಟು: ನೂತನ ಶಿಲಾಮಯ ನಾಗದೇವರ ಬಿಂಬಗಳ ಜಲಾಧಿವಾಸ: ಭವ್ಯ ಮೆರವಣಿ
ಅಲ್ವಾಸ್ ಎಐಎಂಎಲ್ ವಿಭಾಗದ ‘ಫ್ಯೂಷನ್ ಟೆಕಾಥಾನ್ 4.0’ ಮೇ 8–9 ರಂದು ನಡೆಯಲಿದ್ದು, AI/ML, IoT ಮತ್ತು Open Theme ಅಡಿಯಲ್ಲಿ ಭಾರತದೆಲ್ಲೆಡೆಯ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 24 ಗಂಟೆಗಳ ರಾಷ್ಟ್ರೀಯ ಹ್ಯಾಕಥಾನ್ನಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ.
ಏ.12ರಂದು ಬೆದ್ರ ಉತ್ಸವದಲ್ಲಿ ಎಂ.ಜೆ. ಸ್ಟೆಪ್-ಅಪ್ ಡ್ಯಾನ್ಸ್ ಸ್ಟುಡಿಯೋದಿಂದ ನೃತ್ಯ ಪ್ರದರ್ಶನ: ರೀಲ್ಸ್ ಕ್ರಿಯೇಟರ್ಸ್ಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ
ಭಕ್ತರ ಅವಿರತ ಶ್ರಮದಾನಕ್ಕೆ ಒಲಿದ ದೈವಶಕ್ತಿ: ಇರುವೈಲು ಬಿಳಿಕಲ್ಲು ಗುಡ್ಡದಲ್ಲಿ ಲೋಕಾರ್ಪಣೆಗೊಂಡ ಶ್ರೀ ಹೊಸಮರಾಯ ದೈವದ ಪುಣ್ಯಕ್ಷೇತ್ರ
ಸಾಂಸ್ಕೃತಿಕ ಸೌಹಾರ್ದತೆಯ ಬೆದ್ರ ಉತ್ಸವಕ್ಕೆ ಚಾಲನೆ: ಊರ ಉತ್ಸವದಿಂದ ಹಿರಿಮೆ- ಸಂಸದ ಬ್ರಿಜೇಶ್ ಚೌಟ
ಕ್ರಿಯೇಟಿವ್ ಕಾಲೇಜಿಗೆ ಸತತ 5ನೇ ವರ್ಷವೂ ಶೇ.100 ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ಪ್ರಾರ್ಥನ ಶೆಟ್ಟಿ, ವಾಣಿಜ್ಯ ವಿಭಾಗದಲ್ಲಿ ಪ್ರೇರಣಾ ರಾಜ್ಯಕ್ಕೆ ಟಾಪರ್
ರಾಷ್ಟ್ರಮಟ್ಟದ ಫ್ಲೋರ್ಬಾಲ್: ಮಹಾವೀರ ಕಾಲೇಜಿನ ವಿಕ್ರೀತಾಗೆ ಕಂಚಿನ ಪದಕ
ಧವಲಾ ಕಾಲೇಜಿನಲ್ಲಿ ಧವಲಾ ಸಿರಿ-2026 ಸಾಂಸ್ಕೃತಿಕ ಹಬ್ಬ: ನಟ ಪ್ರಸನ್ನ ಶೆಟ್ಟಿ ಬೈಲೂರು ಚಾಲನೆ
ಮೂಡುಬಿದಿರೆ ರೋಟರಿ ಪಿಯು ಕಾಲೇಜಿಗೆ ಶೇ. 99.45 ಫಲಿತಾಂಶ: 77 ವಿದ್ಯಾರ್ಥಿಗಳಿಗೆ ಅತ್ಯುನ್ನತ ಶ್ರೇಣಿ- ಕೃತ್ವಿ ಶೆಟ್ಟಿ, ಮಾನ್ಯ ಎಂ ಟಾಪರ್ಸ್
ಪಿಯುಸಿ: ತೆಂಕಮಿಜಾರು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಶೇ 94 ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ಶೇ. 100 ಫಲಿತಾಂಶ
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಆಳ್ವಾಸ್ ಐತಿಹಾಸಿಕ ಸಾಧನೆ ಟಾಪರ್ ದಿಶಾಗೆ ಉಚಿತ ಶಿಕ್ಷಣ, ₹3 ಲಕ್ಷ ಗದು ಬಹುಮಾನ ಘೋಷಿಸಿದ ಡಾ. ಮೋಹನ ಆಳ್ವ
ದ್ವಿತೀಯ ಪಿಯು ಪರೀಕ್ಷೆ: ರಾಜ್ಯಮಟ್ಟದ ಟಾಪ್ 10 ಪಟ್ಟಿಯಲ್ಲಿ ಎಕ್ಸಲೆಂಟ್ ಕಾಲೇಜಿನ 32 ವಿದ್ಯಾರ್ಥಿಗಳು
ದ್ವಿತೀಯ ಪಿಯುಸಿ: ನ್ಯೂ ವೈಬ್ರೆಂಟ್ ಪಿಯು ಕಾಲೇಜು ಅದ್ವಿತೀಯ ಸಾಧನೆ-ಶೇ. 100 ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ಧನುಷ್ 598
ತಾಯಿಯ ಸಾವಿನ ನೋವಲ್ಲೂ ದಿಟ್ಟ ಸಾಧನೆ: ಆಳ್ವಾಸ್ ಪಿಯು ಕಾಲೇಜಿನ ದಿಶಾ ರಾಜ್ಯಕ್ಕೆ ಟಾಪರ್
ಪಿಯುಸಿ ರಾಜ್ಯಮಟ್ಟದಲ್ಲಿ 'ಎಕ್ಸಲೆಂಟ್' ಸಾಧನೆ : ಕಾಲೇಜಿನ ಅದಿತಿ, ತನ್ಮಯಗೆ 597 ಅಂಕ
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ : ಆಳ್ವಾಸ್ ಕಾಲೇಜಿನ ದಿಶಾ ರಾಜ್ಯಕ್ಕೆ ಪ್ರಥಮ
ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ : ಆಳ್ವಾಸ್ ಕಾಲೇಜಿನ ದಿಶಾಗೆ 600 ಅಂಕ: ರಾಜ್ಯಕ್ಕೆ ಪ್ರಥಮ
ಬೆಳುವಾಯಿಯಲ್ಲಿ ಗುಡ್ಜಿ ನೇಮ: 45 ವರ್ಷಗಳ ಬಳಿಕ ಸಾಕ್ಷಿಯಾದ ಬಾಕಿಮಾರು ಗದ್ದೆ
ಮೂಡುಬಿದಿರೆಯಲ್ಲಿ ಏ.11ರಂದು ಜಿಲ್ಲಾ ಮಟ್ಟದ ವಾಲಿಬಾಲ್ ಚಾಂಪಿಯನ್ಶಿಪ್: ಜಿಲ್ಲೆಯಲ್ಲಿ ಇಂಡೋರ್ ಸ್ಟೇಡಿಯಂ- ಬಿ. ಎಸ್ ಸತೀಶ್ ಕುಮಾರ್ ಒತ್ತಾಯ
ಗುರುಪುರದಲ್ಲಿ ಲಾರಿ-ಬಸ್ ಭೀಕರ ಅಪಘಾತ: ಚಾಲಕರಿಗೆ ಗಂಭೀರ ಗಾಯ- ವಾಹನದಲ್ಲಿ ಸಿಕ್ಕಿದ 6 ಲಕ್ಷ ನಗದು ಪೊಲೀಸರ ವಶಕ್ಕೆ
ಜ್ಯೋತಿಷ್ಯ ಶಾಸ್ತ್ರದಲ್ಲಿ ಸುಮಂತ್ ಭಟ್ ಸಾಧನೆ: ರಾಜ್ಯಪಾಲರಿಂದ ಸ್ವರ್ಣ ಪದಕ ಪ್ರದಾನ
ನಿಡ್ಡೋಡಿ ಚರ್ಚ್, ಶಾಲೆ ಬಳಿ ಬೆಂಕಿ ಆಕಸ್ಮಿಕ: ನಿಡ್ಡೋಡಿ ಚರ್ಚ್ ಧರ್ಮಗುರು
Alvas summer camp held at school
Polali chendu
Alangar Special